
ಬೆಂಗಳೂರಿನ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಆರಂಭಿಸಲಾಗಿರುವ ವಿನೂತನ ಪ್ರಯೋಗಾಲಯ ಉದ್ಘಾಟನೆಯ ಸಂದರ್ಭದಲ್ಲಿ ಡಾ. ಸುಧಾಮೂರ್ತಿ ಅವರು ಕೆಲವೊಂದು ಶೈಕ್ಷಣಿಕ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ

ನಮ್ಮ ಶೈಕ್ಷಣಿಕ ಅಭಿವೃದ್ಧಿ ಉನ್ನತವಾಗಿರಬೇಕು ಅದಕ್ಕಾಗಿ ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಷ್ಟೇ ಅಲ್ಲ. ಇದು ಅಂಕಗಳಿಸುವುದಷ್ಟೇ ಸೀಮಿತವಾಗಿರಬಾರದು. ಮಾನವೀಯ ದೃಷ್ಟಿಕೋನ, ನಂಬಿಕೆ, ಆತ್ಮವಿಶ್ವಾಸ, ಮನೋಬಲ, ತೊಂದರೆಗಳನ್ನು ನಿಭಾಯಿಸುವುದಕ್ಕಿಂತ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಕಲಿಯಬೇಕು.

Sudha Murthy

Sudha Murthy

Sudha Murthy

Sudha Murthy

Sudha Murthy

Sudha Murthy
Published On - 7:17 pm, Wed, 2 November 22