
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಬಳಿಯ ಜಲಾಶಯದ ಕೋಡಿ ಬಿದ್ದ ಹಿನ್ನೆಲೆ ಹೊಸದುರ್ಗ ತಾಲೂಕಿನ ಪೂಜಾರಹಟ್ಟಿಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡಿದೆ.
ತುಮಕೂರು ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ 15 ವರ್ಷಗಳಿಂದ ತುಂಬದ ಗೊಟ್ಟಿಕೆರೆ ಇದೀಗ ಭರ್ತಿಗೊಂಡಿದೆ. ಮಳೆ ನೀರಿಗೆ ತುರುವೇಕೆರೆ ತಾಲೂಕಿನ ಗೊಟ್ಟಿಕೆರೆ ಗ್ರಾಮದ ಕರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ನೀರಿನ ಹರಿವು ಕಣ್ಮನ ಸೆಳೆಯುತ್ತಿದೆ. ಇದನ್ನು ನೋಡಲು ಜನರು ಬರುತ್ತಿದ್ದಾರೆ.
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos
Karnataka Rain Effects Many areas flooded due to rain Photos