Taj Mahal in Tamil Nadu: ತಾಯಿಯ ನೆನಪಿಗಾಗಿ ‘ತಾಜ್​​ ಮಹಲ್​​​​’ ನಿರ್ಮಿಸಿದ ಮಗ

Updated on: Jun 13, 2023 | 3:14 PM

ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

1 / 6
ಮೊಘಲ್ ಚಕ್ರವರ್ತಿ ಷಹಜಹಾನ್​​​​ ತನ್ನ ಪತ್ನಿಯ ಪ್ರೇಮದ ಪ್ರತೀಕವಾಗಿ ಭವ್ಯ ತಾಜ್​​​ಮಹಲ್​​​ ನಿರ್ಮಾಣ ಮಾಡಿದ್ದು, ಈ ಸ್ಮಾರಕ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿರುವುದು ನಿಮಗೆ ಈಗಾಗಲೇ ತಿಳಿದಿರುವ ಸಂಗಂತಿ.

ಮೊಘಲ್ ಚಕ್ರವರ್ತಿ ಷಹಜಹಾನ್​​​​ ತನ್ನ ಪತ್ನಿಯ ಪ್ರೇಮದ ಪ್ರತೀಕವಾಗಿ ಭವ್ಯ ತಾಜ್​​​ಮಹಲ್​​​ ನಿರ್ಮಾಣ ಮಾಡಿದ್ದು, ಈ ಸ್ಮಾರಕ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿರುವುದು ನಿಮಗೆ ಈಗಾಗಲೇ ತಿಳಿದಿರುವ ಸಂಗಂತಿ.

2 / 6
ಪ್ರೀತಿ ಪ್ರೇಮ ಎಂದಾಕ್ಷಣ ಅದು ಕೇವಲ ಸಂಗಾತಿ ಅಥವಾ ದಂಪತಿಗಳಿಗೆ ಮಾತ್ರ ಸೀಮಿತವಲ್ಲ. ತಾಯಿಯ ಪ್ರೀತಿ ಅದಕ್ಕಿಂತಲೂ ಮಿಗಿಲಾದದ್ದು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಪ್ರೀತಿ ಪ್ರೇಮ ಎಂದಾಕ್ಷಣ ಅದು ಕೇವಲ ಸಂಗಾತಿ ಅಥವಾ ದಂಪತಿಗಳಿಗೆ ಮಾತ್ರ ಸೀಮಿತವಲ್ಲ. ತಾಯಿಯ ಪ್ರೀತಿ ಅದಕ್ಕಿಂತಲೂ ಮಿಗಿಲಾದದ್ದು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

3 / 6
ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ.  ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

4 / 6
ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

5 / 6
ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

6 / 6
ತನ್ನ ತಂದೆಯ ಮರಣದ ನಂತರ ತನ್ನನ್ನು ಮತ್ತು ತನ್ನ ನಾಲ್ಕು ಸಹೋದರಿಯರನ್ನು ಒಂಟಿಯಾಗಿ ಬೆಳೆಸಿದ ತನ್ನ ತಾಯಿಯ ತ್ಯಾಗ ಹಾಗೂ ಪ್ರೀತಿಯ ಪ್ರತೀಕ ಈ ಸ್ಮಾರಕ ಎಂದು ಶೇಕ್ ದಾವೂದ್ ಹೇಳಿಕೊಂಡಿದ್ದಾರೆ.

ತನ್ನ ತಂದೆಯ ಮರಣದ ನಂತರ ತನ್ನನ್ನು ಮತ್ತು ತನ್ನ ನಾಲ್ಕು ಸಹೋದರಿಯರನ್ನು ಒಂಟಿಯಾಗಿ ಬೆಳೆಸಿದ ತನ್ನ ತಾಯಿಯ ತ್ಯಾಗ ಹಾಗೂ ಪ್ರೀತಿಯ ಪ್ರತೀಕ ಈ ಸ್ಮಾರಕ ಎಂದು ಶೇಕ್ ದಾವೂದ್ ಹೇಳಿಕೊಂಡಿದ್ದಾರೆ.

Published On - 3:14 pm, Tue, 13 June 23

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us