AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ

ಉಪಸಂಪಾದಕಿ - TV9 Kannada

akshathakiran.vorkady@tv9.com

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow On:
Bolivia Plane Tragedy: ಹೊಸ ಕರೆನ್ಸಿ ನೋಟು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನ ಪತನ, 15 ಮಂದಿ ಸಾವು

Bolivia Plane Tragedy: ಹೊಸ ಕರೆನ್ಸಿ ನೋಟು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನ ಪತನ, 15 ಮಂದಿ ಸಾವು

ಬೊಲಿವಿಯನ್​​ನಲ್ಲಿ ಹೊಸ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿದ್ದ ಸೇನಾ ವಿಮಾನ ಪತನಗೊಂಡಿರುವುದು ವರದಿಯಾಗಿದೆ. ತಾಂತ್ರಿಕ ದೋಷದಿಂದಾಗಿ ಹೆದ್ದಾರಿಗೆ ವಿಮಾನ ಅಪ್ಪಳಿಸಿದೆ. 15 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೊಲಿವಿಯಾದ ಎಲ್ ಆಲ್ಟೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

Lunar Eclipse 2026: ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ!

Lunar Eclipse 2026: ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಅದೃಷ್ಟವೋ ಅದೃಷ್ಟ!

ಮಾರ್ಚ್ 3 ರಂದು ಸಂಭವಿಸುವ ಈ ವರ್ಷದ ಮೊದಲ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸಲಿದೆ. ಡಾ. ಬಸವರಾಜ ಗುರೂಜಿ ಪ್ರಕಾರ, ಈ ಗ್ರಹಣವು ತುಲಾ ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆರ್ಥಿಕ ಲಾಭ, ಆರೋಗ್ಯ ಸುಧಾರಣೆ, ಮತ್ತು ವ್ಯಾಪಾರದಲ್ಲಿ ಪ್ರಗತಿಯಂತಹ ಸಕಾರಾತ್ಮಕ ಫಲಗಳನ್ನು ನಿರೀಕ್ಷಿಸಬಹುದು. ಆದರೆ, ಕೆಲವು ಸವಾಲುಗಳು ಮತ್ತು ಎಚ್ಚರಿಕೆಗಳೂ ಇವೆ. ದೇವಿಯ ಸ್ತೋತ್ರಗಳು, ಮಹಾಲಕ್ಷ್ಮಿ ಮಂತ್ರ ಜಪ, ಮತ್ತು ದಾನಗಳಿಂದ ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಬಹುದು.

Right Hand Blessings: ಬಲಗೈಯಿಂದಲೇ ಏಕೆ ಆಶೀರ್ವಾದ ಮಾಡಬೇಕು? ಜ್ಯೋತಿಶಾಸ್ತ್ರಜ್ಞರು ಹೇಳುವುದೇನು?

Right Hand Blessings: ಬಲಗೈಯಿಂದಲೇ ಏಕೆ ಆಶೀರ್ವಾದ ಮಾಡಬೇಕು? ಜ್ಯೋತಿಶಾಸ್ತ್ರಜ್ಞರು ಹೇಳುವುದೇನು?

ಸನಾತನ ಹಿಂದೂ ಸಂಸ್ಕೃತಿಯಲ್ಲಿ ಹಿರಿಯರು ಬಲಗೈಯಿಂದ ಆಶೀರ್ವಾದ ಮಾಡುವ ಪದ್ಧತಿ ಇದೆ. ದೇಹದ ಬಲಭಾಗವು ಸೂರ್ಯ ಭಾಗಕ್ಕೆ ಸಂಬಂಧಿಸಿದ್ದು, ಇದು ಪಿಂಗಳ ನಾಡಿಯನ್ನು ನಿಯಂತ್ರಿಸುತ್ತದೆ. ಬಲಗೈ ಆಶೀರ್ವಾದವು ಸಕಾರಾತ್ಮಕ ಶಕ್ತಿ, ಸೌರ ಅಂಶ ಮತ್ತು ಶುಭವನ್ನು ತರುತ್ತದೆ. ಇದು ವ್ಯಕ್ತಿಯ ಸಂಕಷ್ಟಗಳನ್ನು ನಿವಾರಿಸಿ, ಕಾರ್ಯಗಳಲ್ಲಿ ಯಶಸ್ಸು ತರಲು ಸಹಕಾರಿ ಎಂದು ಹೇಳಲಾಗುತ್ತದೆ.

Lunar Eclipse 2026: ಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು?

Lunar Eclipse 2026: ಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಮಾರ್ಚ್ 3ರಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಪೌರಾಣಿಕ ಕಥೆಗಳ ಪ್ರಕಾರ, ರಾಹು ಮತ್ತು ಕೇತುಗಳು ಚಂದ್ರನನ್ನು ಬಾಧಿಸುವ ಈ ಕಾಲದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ಈ ಸೂಕ್ಷ್ಮ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.

Holi 2026: ಈ ವರ್ಷ ಹೋಳಿ ಹಬ್ಬ ಯಾವಾಗ? ಹೋಲಿಕಾ ದಹನದ ಶುಭ ಮುಹೂರ್ತ ಇಲ್ಲಿದೆ

Holi 2026: ಈ ವರ್ಷ ಹೋಳಿ ಹಬ್ಬ ಯಾವಾಗ? ಹೋಲಿಕಾ ದಹನದ ಶುಭ ಮುಹೂರ್ತ ಇಲ್ಲಿದೆ

2026ರ ಹೋಳಿ ಹಬ್ಬವನ್ನು ಮಾರ್ಚ್ 4ರಂದು ಆಚರಿಸಲಾಗುತ್ತಿದ್ದು, ಇದು ಸಂಸ್ಕೃತಿ, ಭಕ್ತಿ ಮತ್ತು ವಸಂತದ ಆಗಮನದ ಸಂಕೇತವಾಗಿದೆ. ಮಾರ್ಚ್ 3ರಂದು ಹೋಳಿಕಾ ದಹನದಿಂದ ಆರಂಭವಾಗುವ ಈ ಹಬ್ಬವು ಸತ್ಯದ ಗೆಲುವನ್ನು ಸಾರುತ್ತದೆ. ನೈಸರ್ಗಿಕ ಬಣ್ಣಗಳ ಬಳಕೆ, ಪರಿಸರ ಸ್ನೇಹಿ ಆಚರಣೆ ಮತ್ತು ಮಾನವ ಸಂಬಂಧಗಳ ಮರುಜೋಡಣೆಯ ಅದ್ಭುತ ಸಂಕೇತವಾಗಿದೆ. ಹಳೆಯ ವೈಮನಸ್ಸುಗಳನ್ನು ಮರೆತು, ಹೊಸ ಸ್ನೇಹವನ್ನು ಬೆಸೆಯುವ ಸಡಗರದ ಹಬ್ಬವಿದು.

Lunar Eclipse 2026: ಮಾ.03 ಚಂದ್ರಗ್ರಹಣ; ಧನಸ್ಸು ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?

Lunar Eclipse 2026: ಮಾ.03 ಚಂದ್ರಗ್ರಹಣ; ಧನಸ್ಸು ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?

2026ರ ಕೇತುಗ್ರಸ್ತ ಚಂದ್ರಗ್ರಹಣವು ಧನಸ್ಸು ರಾಶಿಯವರಿಗೆ ಅದೃಷ್ಟ ತರಲಿದೆ. ಆರ್ಥಿಕ ಪ್ರಗತಿ, ಶಿಕ್ಷಣ ಮತ್ತು ವೃತ್ತಿಯಲ್ಲಿ ಯಶಸ್ಸು, ಕುಟುಂಬದಲ್ಲಿ ಸಂತೋಷ, ಆರೋಗ್ಯ ಚೇತರಿಕೆ ನಿರೀಕ್ಷಿಸಲಾಗಿದೆ. ನವಗ್ರಹ ಪೂಜೆ, ಚಂದ್ರ ಗಾಯತ್ರಿ ಮಂತ್ರ ಪಠಣ, ಮತ್ತು ನಾಗ ದರ್ಶನದಿಂದ ಶುಭ ಫಲಗಳು ಹೆಚ್ಚಲಿವೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

Lunar Eclipse 2026: ಮಾ.03 ಚಂದ್ರಗ್ರಹಣ; ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?

Lunar Eclipse 2026: ಮಾ.03 ಚಂದ್ರಗ್ರಹಣ; ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?

2026ರ ಕೇತುಗ್ರಸ್ತ ಚಂದ್ರಗ್ರಹಣವು ವೃಶ್ಚಿಕ ರಾಶಿಯವರ ಮೇಲೆ ಗಮನಾರ್ಹ ಪ್ರಭಾವ ಬೀರಲಿದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಇದು ವೃತ್ತಿ ಪ್ರಗತಿ, ವಿದೇಶ ಪ್ರಯಾಣ, ಸಾರ್ವಜನಿಕ ಮನ್ನಣೆ ಹಾಗೂ ಶುಭಫಲಗಳನ್ನು ತರಲಿದೆ. ಆದರೆ, ಭಾವನಾತ್ಮಕ ಗೊಂದಲಗಳು ಎದುರಾಗಬಹುದು. ಸುಬ್ರಹ್ಮಣ್ಯ ಹಾಗೂ ನಾಗಾರಾಧನೆ ಮತ್ತು ಅಕ್ಕಿ ಪಾಯಸ ದಾನ ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ.

Lunar Eclipse 2026: ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಹಣ, ಸಂಪತ್ತು, ಖ್ಯಾತಿ ಅರಸಿ ಬರಲಿದೆ!

Lunar Eclipse 2026: ಮಾ.03ರ ಚಂದ್ರಗ್ರಹಣದ ಬಳಿಕ ಈ ರಾಶಿಗೆ ಹಣ, ಸಂಪತ್ತು, ಖ್ಯಾತಿ ಅರಸಿ ಬರಲಿದೆ!

2026ರ ಕೇತುಗ್ರಸ್ತ ಚಂದ್ರಗ್ರಹಣವು ತುಲಾ ರಾಶಿಯವರ 11ನೇ ಮನೆಯಲ್ಲಿ ಸಂಭವಿಸಲಿದ್ದು, ಲಾಭ ಸ್ಥಾನದಲ್ಲಿ ಧನಾತ್ಮಕ ಪರಿಣಾಮಗಳನ್ನು ನಿರೀಕ್ಷಿಸಲಾಗಿದೆ. ಆರ್ಥಿಕ ಲಾಭ, ಆರೋಗ್ಯ ಸುಧಾರಣೆ, ಮಕ್ಕಳಿಂದ ಶುಭ, ಋಣಮುಕ್ತಿ, ಕಾನೂನು ಜಯ ಪ್ರಾಪ್ತಿಯಾಗಲಿದೆ. ಆದರೆ, ವೈಯಕ್ತಿಕ ಸಂಬಂಧಗಳು, ಲೆಕ್ಕಾಚಾರಗಳು ಮತ್ತು ಆಸ್ತಿ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಮಹಾಲಕ್ಷ್ಮಿ ಸ್ತೋತ್ರ ಮತ್ತು ದಾನಗಳು ಪರಿಹಾರೋಪಾಯಗಳು.

Vastu Tips: ಅಡುಗೆ ಮನೆಯಲ್ಲಿ ಈ ತಪ್ಪು ಮಾಡಲೇಬೇಡಿ; ಅನಾರೋಗ್ಯಕ್ಕೆ ಇದೇ ಮುಖ್ಯ ಕಾರಣ!

Vastu Tips: ಅಡುಗೆ ಮನೆಯಲ್ಲಿ ಈ ತಪ್ಪು ಮಾಡಲೇಬೇಡಿ; ಅನಾರೋಗ್ಯಕ್ಕೆ ಇದೇ ಮುಖ್ಯ ಕಾರಣ!

ಅಡುಗೆಯು ಜೀವಧಾರವಾಗಿದ್ದು, ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಉತ್ತರ ದಿಕ್ಕಿಗೆ ಇರಿಸುವುದು ಶ್ರೇಷ್ಠ. ಇದು ಸಂತೃಪ್ತಿ, ಶಕ್ತಿ ಮತ್ತು ಸಮೃದ್ಧಿಯನ್ನು ತರುತ್ತದೆ. ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳಿಗೆ ಇಡುವುದನ್ನು ತಪ್ಪಿಸಿ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ!

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ!

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ಕೇತುಗ್ರಸ್ತ ಚಂದ್ರಗ್ರಹಣ ಕನ್ಯಾ ರಾಶಿಯವರಿಗೆ 12ನೇ ಮನೆಯಲ್ಲಿ ಸಂಭವಿಸಲಿದೆ. ಇದು ಜಾಗ್ರತೆಯನ್ನು ಸೂಚಿಸುತ್ತದೆ. ಆರ್ಥಿಕ ಲಾಭ, ಸಾಲ ವಿಮೋಚನೆ, ಮತ್ತು ವೃತ್ತಿಜೀವನದಲ್ಲಿ ಪ್ರಗತಿಯಿದ್ದರೂ, ಆರೋಗ್ಯ, ಸಂಬಂಧಗಳಲ್ಲಿ ಎಚ್ಚರಿಕೆ ಅಗತ್ಯ. ನರಸಿಂಹ ಮತ್ತು ಪಾರ್ವತಿ ದೇವಿಯ ಆರಾಧನೆ ಶುಭ ತರುತ್ತದೆ.

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಸಿಂಹ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ?

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಸಿಂಹ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ?

2026ರ ಕೇತುಗ್ರಸ್ತ ಚಂದ್ರಗ್ರಹಣ ಸಿಂಹ ರಾಶಿಯವರ ಮೇಲೆ ಪ್ರಮುಖ ಪರಿಣಾಮ ಬೀರಲಿದೆ. ಆರೋಗ್ಯ, ಸಂಬಂಧಗಳು ಮತ್ತು ಆಸ್ತಿ ವಿಷಯಗಳಲ್ಲಿ ಜಾಗ್ರತೆ ಅಗತ್ಯ. ಗುರುಬಲ ಮತ್ತು ದೈವ ಕೃಪೆ ಇರುವುದರಿಂದ ವ್ಯಾಪಾರ, ವಿವಾಹದಲ್ಲಿ ಶುಭವಾಗಲಿದೆ. ಗ್ರಹಣದ ದೋಷ ನಿವಾರಣೆಗೆ ದಾನ, ಜಪ, ಅನ್ನದಾನ ಮತ್ತು ಶಿವನ ಆರಾಧನೆಗೆ ಡಾ. ಬಸವರಾಜ ಗುರೂಜಿ ಸಲಹೆ ನೀಡಿದ್ದಾರೆ.

AIIMS Recruitment 2026: 2551 ನರ್ಸಿಂಗ್ ಅಧಿಕಾರಿ ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

AIIMS Recruitment 2026: 2551 ನರ್ಸಿಂಗ್ ಅಧಿಕಾರಿ ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS) NORCET-10 ಅಡಿಯಲ್ಲಿ 2551 ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 16 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಾಥಮಿಕ ಪರೀಕ್ಷೆ ಏಪ್ರಿಲ್ 11, ಮುಖ್ಯ ಪರೀಕ್ಷೆ ಏಪ್ರಿಲ್ 30 ರಂದು ನಡೆಯಲಿದೆ. BSc ನರ್ಸಿಂಗ್/GNM ಡಿಪ್ಲೋಮಾ ಹಾಗೂ 18-30 ವಯೋಮಿತಿಯವರು ಅರ್ಜಿ ಸಲ್ಲಿಸಲು ಅರ್ಹರು. ಹೆಚ್ಚಿನ ವಿವರಗಳಿಗೆ aiimsexams.ac.in ಭೇಟಿ ನೀಡಿ.