AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ

Sub-Editor - TV9 Kannada

akshathakiran.vorkady@tv9.com

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow On:
ಮನೆಗೆ ಪ್ರವೇಶಿಸುವಾಗ ಈ ಲಕ್ಷಣಗಳು ಕಂಡುಬಂದರೆ ಎಚ್ಚರ: ಇದು ನಕಾರಾತ್ಮಕ ಶಕ್ತಿ ಮತ್ತು ವಾಸ್ತು ದೋಷದ ಸಂಕೇತ ಇರಬಹುದು!

ಮನೆಗೆ ಪ್ರವೇಶಿಸುವಾಗ ಈ ಲಕ್ಷಣಗಳು ಕಂಡುಬಂದರೆ ಎಚ್ಚರ: ಇದು ನಕಾರಾತ್ಮಕ ಶಕ್ತಿ ಮತ್ತು ವಾಸ್ತು ದೋಷದ ಸಂಕೇತ ಇರಬಹುದು!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದರೆ ಜೀವನದಲ್ಲಿ ಅಡೆತಡೆಗಳು, ಭಯ ಮತ್ತು ಆರ್ಥಿಕ ನಷ್ಟ ಸಂಭವಿಸಬಹುದು. ನಿರಂತರ ಕೆಟ್ಟ ವಾಸನೆ, ದಿಢೀರ್ ಆತಂಕ, ಬಾವಲಿಗಳ ಆಗಮನ, ಅಪರಿಚಿತ ಧ್ವನಿಗಳು, ಮತ್ತು ವಸ್ತುಗಳು ಜಾಗ ಬದಲಾಯಿಸುವುದು ಇದರ ಪ್ರಮುಖ ಲಕ್ಷಣಗಳು. ಉಪ್ಪು ನೀರಿನಿಂದ ಶುಚಿ, ಕರ್ಪೂರ ದೀಪ, ಶಂಖನಾದ ಹಾಗೂ ವಾಸ್ತು ತಜ್ಞರ ಸಲಹೆಗಳ ಮೂಲಕ ಈ ನಕಾರಾತ್ಮಕತೆಯನ್ನು ಹೋಗಲಾಡಿಸಬಹುದು.

Banke Bihari Temple: ಈ ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ; ವೃಂದಾವನ ವಿಶಿಷ್ಟ ದೇವಾಲಯದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

Banke Bihari Temple: ಈ ದೇವಸ್ಥಾನದಲ್ಲಿ ಗಂಟೆ ಬಾರಿಸುವಂತಿಲ್ಲ; ವೃಂದಾವನ ವಿಶಿಷ್ಟ ದೇವಾಲಯದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಉತ್ತರ ಪ್ರದೇಶದ ವೃಂದಾವನದಲ್ಲಿರುವ ಪ್ರಸಿದ್ಧ ಬಂಕೆ ಬಿಹಾರಿ ದೇವಾಲಯವು ತನ್ನ ವಿಶಿಷ್ಟ ಆಚರಣೆಗಳಿಂದ ಹೆಸರುವಾಸಿಯಾಗಿದೆ. ಇಲ್ಲಿ ಕೃಷ್ಣನನ್ನು ಪುಟ್ಟ ಮಗುವಿನಂತೆ ಆರಾಧಿಸುವುದರಿಂದ ಆರತಿ ಸಮಯದಲ್ಲಿ ಗಂಟೆ ಬಾರಿಸುವುದಿಲ್ಲ. ಅಲ್ಲದೆ, ಕೃಷ್ಣನು ಭಕ್ತನ ಹಿಂದೆ ಹೋಗದಿರಲು ಪದೇ ಪದೇ ಪರದೆ ಹಾಕಿ "ಝಾಂಕಿ ದರ್ಶನ" ನೀಡಲಾಗುತ್ತದೆ. ಇದು ಭಕ್ತ ಮತ್ತು ಭಗವಂತನ ನಡುವಿನ ವಾತ್ಸಲ್ಯ ಭಕ್ತಿಯ ಅನನ್ಯ ಸಂಕೇತವಾಗಿದೆ.

Tirupati Friday Abhishekam: ತಿರುಪತಿ ತಿಮ್ಮಪ್ಪನ ಹತ್ತಾರು ಸೇವೆಗಳಲ್ಲಿ  ಶುಕ್ರವಾರದ ಅಭಿಷೇಕಕ್ಕೆ ಅಷ್ಟೊಂದು ವಿಶೇಷ ಏಕೆ ಗೊತ್ತಾ?

Tirupati Friday Abhishekam: ತಿರುಪತಿ ತಿಮ್ಮಪ್ಪನ ಹತ್ತಾರು ಸೇವೆಗಳಲ್ಲಿ ಶುಕ್ರವಾರದ ಅಭಿಷೇಕಕ್ಕೆ ಅಷ್ಟೊಂದು ವಿಶೇಷ ಏಕೆ ಗೊತ್ತಾ?

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಶುಕ್ರವಾರದ ಅಭಿಷೇಕ ಅತ್ಯಂತ ದಿವ್ಯವಾಗಿದೆ. ಈ ದಿನ ಭಗವಂತನು ಯಾವುದೇ ಆಭರಣಗಳಿಲ್ಲದೆ ತನ್ನ ನಿಜರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಅಭಿಷೇಕದಲ್ಲಿ ಬಳಸುವ 'ಪುನುಗು ಎಣ್ಣೆ' ವಿಶೇಷ ಮಹತ್ವ ಹೊಂದಿದೆ. ಇದು ಭಕ್ತರಿಗೆ ದೈವಿಕ ಅನುಗ್ರಹ, ಮಾನಸಿಕ ಶಾಂತಿ ಮತ್ತು ಮೋಕ್ಷ ನೀಡುತ್ತದೆ ಎಂಬುದು ನಂಬಿಕೆ. ಈ ಪವಿತ್ರ ಸೇವೆಯು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.

ನೀಟ್ ಸೋಲು ಜೀವನದ ಅಂತ್ಯವಲ್ಲ; ರೋಲ್ಸ್ ರಾಯ್ಸ್‌ನಲ್ಲಿ 72.3 ಲಕ್ಷ ರೂ. ಪ್ಯಾಕೇಜ್ ಪಡೆದು ಇತಿಹಾಸ ಸೃಷ್ಟಿಸಿದ 20ರ ಹರೆಯದ ರಿತುಪರ್ಣಾ!

ನೀಟ್ ಸೋಲು ಜೀವನದ ಅಂತ್ಯವಲ್ಲ; ರೋಲ್ಸ್ ರಾಯ್ಸ್‌ನಲ್ಲಿ 72.3 ಲಕ್ಷ ರೂ. ಪ್ಯಾಕೇಜ್ ಪಡೆದು ಇತಿಹಾಸ ಸೃಷ್ಟಿಸಿದ 20ರ ಹರೆಯದ ರಿತುಪರ್ಣಾ!

ಸಣ್ಣ ಸೋಲಿಗೇ ಹತಾಶರಾಗಿ, ಹೆತ್ತವರ ನಿರೀಕ್ಷೆ ಹುಸಿಯಾದಾಗ ಹೆದರಿ ಆತ್ಮಹತ್ಯೆಯಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂದಿನ ವಿದ್ಯಾರ್ಥಿಗಳಿಗೆ ಋತುಪರ್ಣ ಎಂಬ ಹೆಣ್ಣು ಮಗಳ ಯಶೋಗಾಥೆ ಒಂದು ಕಣ್ತೆರೆಸುವ ಪಾಠವಾಗಿದೆ. ನೀಟ್ ಪರೀಕ್ಷೆಯಲ್ಲಿ ಅಂದುಕೊಂಡ ರ್ಯಾಂಕ್​ ಸಿಗದೇ ವೈದ್ಯಕೀಯ ಸೀಟಿನಿಂದ ವಂಚಿತರಾಗಿದ್ದ ಋತುಪರ್ಣ ಕೆ.ಎಸ್., ರೋಬೋಟಿಕ್ಸ್ ಎಂಜಿನಿಯರಿಂಗ್‌ಗೆ ಸೇರಿ ಹೊಸ ಹಾದಿ ಕಂಡುಕೊಂಡರು. ಜಗತ್ತಿನ ಪ್ರತಿಷ್ಠಿತ 'ರೋಲ್ಸ್ ರಾಯ್ಸ್' ನಲ್ಲಿ ವಾರ್ಷಿಕ 72.3 ಲಕ್ಷ ರೂ. ಭಾರಿ ಪ್ಯಾಕೇಜ್‌ನೊಂದಿಗೆ ರೊಬೊಟಿಕ್ಸ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

Mars Transit in Taurus: ಜುಲೈನಲ್ಲಿ ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

Mars Transit in Taurus: ಜುಲೈನಲ್ಲಿ ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಜುಲೈ ತಿಂಗಳಲ್ಲಿ ಮಂಗಳ ಗ್ರಹವು ವೃಷಭ ರಾಶಿಗೆ ಸಂಚರಿಸಲಿದೆ. ಶಕ್ತಿ ಮತ್ತು ಸಾಹಸದ ಕಾರಕನಾದ ಕುಜನ ಈ ಸಂಚಾರವು ದ್ವಾದಶ ರಾಶಿಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಫಲಗಳನ್ನು ನೀಡಲಿದೆ. ಈ ಜ್ಯೋತಿಷ್ಯ ಬದಲಾವಣೆಯು ಆರ್ಥಿಕ, ವೃತ್ತಿ, ಕುಟುಂಬ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಂದು ರಾಶಿಯ ಮೇಲಿನ ಪ್ರಭಾವ ಮತ್ತು ಅದಕ್ಕೆ ಸೂಕ್ತ ಪರಿಹಾರೋಪಾಯಗಳನ್ನು ಇಲ್ಲಿ ವಿವರಿಸಲಾಗಿದೆ.

ISRO SDSC SHAR Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜು.07ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ

ISRO SDSC SHAR Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜು.07ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಇಸ್ರೋ ಅಡಿಯಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC SHAR) 2026 ರಲ್ಲಿ 10 ಬೋಧನಾ ಹುದ್ದೆಗಳಿಗೆ (TGT, PRT) ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪದವಿ ಮತ್ತು B.Ed/D.El.Ed/CTET/TET ಅರ್ಹತೆ ಹೊಂದಿರುವವರು ಜೂನ್ 16 ರಿಂದ ಜುಲೈ 07, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದ್ದು, ಕೇಂದ್ರ ಸರ್ಕಾರದ ಆಕರ್ಷಕ ವೇತನ ಶ್ರೇಣಿ ಲಭ್ಯ. ಇದು ಕೇಂದ್ರ ಸರ್ಕಾರಿ ಉದ್ಯೋಗದ ಸುವರ್ಣಾವಕಾಶ.

Saturn Retrograde 2026: ಜುಲೈ 26 ರಿಂದ ಶನಿ ವಕ್ರಿ ಚಲನೆ; ಈ ರಾಶಿಯವರು ಜಾಗರೂಕರಾಗಿರಿ!

Saturn Retrograde 2026: ಜುಲೈ 26 ರಿಂದ ಶನಿ ವಕ್ರಿ ಚಲನೆ; ಈ ರಾಶಿಯವರು ಜಾಗರೂಕರಾಗಿರಿ!

ಶನಿ ಗ್ರಹವು 2026ರ ಜುಲೈ 26 ರಿಂದ ಡಿಸೆಂಬರ್ 10 ರವರೆಗೆ ವಕ್ರಿ ಚಲನೆಯಲ್ಲಿದ್ದು, ಇದು ಎಲ್ಲಾ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಶನಿಯು ಜವಾಬ್ದಾರಿ ಮತ್ತು ಶಿಸ್ತಿನ ಪ್ರತೀಕವಾಗಿದ್ದು, ಈ ಅವಧಿಯಲ್ಲಿ ಆತ್ಮಾವಲೋಕನ ಮತ್ತು ಹಳೆಯ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಉತ್ತಮ ಅವಕಾಶ ನೀಡುತ್ತದೆ. ಶನಿ ಗ್ರಹವು ಪ್ರತಿ ವರ್ಷ ಕೆಲವು ತಿಂಗಳುಗಳ ಕಾಲ ವಕ್ರಿ ಸ್ಥಿತಿಗೆ ತಲುಪುತ್ತದೆ.

Friday Lakshmi Puja: ಶುಕ್ರವಾರದ ಲಕ್ಷ್ಮಿ ಪೂಜೆ; ಆರ್ಥಿಕ ಸಂಕಷ್ಟ ದೂರವಾಗಲು ಹೀಗೆ ಮಾಡಿ!

Friday Lakshmi Puja: ಶುಕ್ರವಾರದ ಲಕ್ಷ್ಮಿ ಪೂಜೆ; ಆರ್ಥಿಕ ಸಂಕಷ್ಟ ದೂರವಾಗಲು ಹೀಗೆ ಮಾಡಿ!

ಹಿಂದೂ ಧರ್ಮದಲ್ಲಿ ಶುಕ್ರವಾರವು ಮಹಾಲಕ್ಷ್ಮಿ ದೇವಿಯ ಆರಾಧನೆಗೆ ಅತ್ಯಂತ ಶುಭ ದಿನ. ಈ ದಿನ ಭಕ್ತಿಯಿಂದ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ, ಆರ್ಥಿಕ ಸ್ಥಿರತೆ ಮತ್ತು ಸಂತೋಷ ನೆಲೆಸುತ್ತದೆ. ಶುಕ್ರ ಗ್ರಹ ಬಲಗೊಳಿಸಿ, ನಕಾರಾತ್ಮಕ ಶಕ್ತಿ ದೂರ ಮಾಡುವ ಈ ಪೂಜೆಗೆ ಪೂರ್ವ ಸಿದ್ಧತೆ, ದೀಪಾರಾಧನೆ, ಪುಷ್ಪಾರ್ಚನೆ, ನೈವೇದ್ಯ ಅರ್ಪಣೆ ಮತ್ತು ಮಂತ್ರ ಜಪ ಮುಖ್ಯ. ಕೆಲವು ನಿಯಮಗಳನ್ನು ಪಾಲಿಸಿ ದೇವಿಯ ಕೃಪೆಗೆ ಪಾತ್ರರಾಗಿ.

Powerful Mantra: ಜೀವನದ ಕಷ್ಟ ನಿವಾರಿಸಿ, ಇಷ್ಟಾರ್ಥಗಳನ್ನು ಈಡೇರಿಸುವ ಈ ಪವಾಡ ಮಂತ್ರದ ಬಗ್ಗೆ ಗೊತ್ತಾ?

Powerful Mantra: ಜೀವನದ ಕಷ್ಟ ನಿವಾರಿಸಿ, ಇಷ್ಟಾರ್ಥಗಳನ್ನು ಈಡೇರಿಸುವ ಈ ಪವಾಡ ಮಂತ್ರದ ಬಗ್ಗೆ ಗೊತ್ತಾ?

ಜೀವನದ ಕಷ್ಟಗಳನ್ನು ನಿವಾರಿಸಿ, ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಶಾಲಿ "ಓಂ ಕಾಕಾರ ರೂಪಿಣ್ಯೈ ನಮಃ" ಮಹಾಮಂತ್ರವನ್ನು ಖ್ಯಾತ ಆಧ್ಯಾತ್ಮಶಾಸ್ತ್ರಜ್ಞ ಮತ್ತು ಪ್ರವಚನಕಾರರಾದ ಬ್ರಹ್ಮಶ್ರೀ ವಡ್ಡಿಪರ್ತಿ ಪದ್ಮಾಕರ್ ಉಪದೇಶಿಸಿದ್ದಾರೆ. ಶ್ರೀವಿದ್ಯೆಯ ರಹಸ್ಯವಾದ ಈ ಮಂತ್ರವನ್ನು 90 ದಿನಗಳ ಅನುಷ್ಠಾನದಿಂದ ಜಪಿಸಿದರೆ, ದಾಂಪತ್ಯ ಕಲಹ, ರೋಗಗಳು ಮತ್ತು ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಸುಖಮಯ ಜೀವನ ಪ್ರಾಪ್ತಿಯಾಗುತ್ತದೆ. ಇದರ ಪವಾಡದ ಬಗ್ಗೆ ಇಲ್ಲಿ ವಿವರಿಸಲಾಗಿದೆ.

CET 2026: NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ? KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?

CET 2026: NEET ರಿಸಲ್ಟ್ ಲೇಟ್​​; ಈ ಸಲ ಆಪ್ಷನ್ ಎಂಟ್ರಿ ಹೇಗೆ? KEA ನಿರ್ದೇಶಕ ಪ್ರಸನ್ನ ಹೇಳಿದ್ದೇನು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಸಿಇಟಿ ಆಪ್ಷನ್ ಎಂಟ್ರಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ನೀಟ್ ಫಲಿತಾಂಶ ವಿಳಂಬದಿಂದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್‌ಗಳ ಆಪ್ಷನ್ ಎಂಟ್ರಿ ಮುಂದೂಡಲಾಗಿದೆ. ವೈದ್ಯಕೀಯದ ಜೊತೆಗೆ ಇಂಜಿನಿಯರಿಂಗ್ ಪ್ರವೇಶವನ್ನೂ ಬಯಸುವ ವಿದ್ಯಾರ್ಥಿಗಳು ಮೊದಲ ಸುತ್ತಿನ ಆಪ್ಷನ್ ಎಂಟ್ರಿಯಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.

ATMA Scheme Recruitment: ಹಾವೇರಿ ಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶ; ಪರೀಕ್ಷೆಯಿಲ್ಲದೆ ನೇರ ನೇಮಕಾತಿ

ATMA Scheme Recruitment: ಹಾವೇರಿ ಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶ; ಪರೀಕ್ಷೆಯಿಲ್ಲದೆ ನೇರ ನೇಮಕಾತಿ

ಹಾವೇರಿ ಕೃಷಿ ಇಲಾಖೆಯು ATMA ಯೋಜನೆಯಡಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಕೃಷಿ ಸಂಬಂಧಿತ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಅನುಭವ ಇರುವವರು ಜುಲೈ 25ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಇಲ್ಲ, ವಿದ್ಯಾರ್ಹತೆ ಮತ್ತು ಅನುಭವ ಆಧರಿಸಿ ಆಯ್ಕೆ ನಡೆಯುತ್ತದೆ.

Lizard in Home: ಪೂಜಾ ಕೋಣೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಏನರ್ಥ? ಶಕುನ ಶಾಸ್ತ್ರ ಹೇಳುವುದೇನು?

Lizard in Home: ಪೂಜಾ ಕೋಣೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಏನರ್ಥ? ಶಕುನ ಶಾಸ್ತ್ರ ಹೇಳುವುದೇನು?

ಮನೆಯಲ್ಲಿ ಹಲ್ಲಿ ಕಂಡರೆ ಹಲವರು ಭಯಪಡುತ್ತಾರೆ. ಆದರೆ ವಾಸ್ತು ಮತ್ತು ಶಕುನ ಶಾಸ್ತ್ರದ ಪ್ರಕಾರ ಇದರ ಅರ್ಥಗಳು ಬೇರೆಯಾಗಿವೆ. ಪೂಜಾ ಕೋಣೆಯಲ್ಲಿ, ಮುಖ್ಯ ದ್ವಾರದಲ್ಲಿ ಹಲ್ಲಿ ಕಾಣಿಸುವುದು ಲಕ್ಷ್ಮಿ ಆಗಮನ, ಆರ್ಥಿಕ ಸುಧಾರಣೆಯ ಶುಭ ಸಂಕೇತ. ಆದರೆ, ಹಲ್ಲಿಗಳ ಜಗಳ, ಓಡಿಹೋಗುವುದು, ಕನಸಿನಲ್ಲಿ ಕಾಣುವುದು ಅಥವಾ ಸತ್ತ ಹಲ್ಲಿ ಕಾಣುವುದು ಅಶುಭ ಸಂಕೇತಗಳಾಗಿವೆ.

ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಕೆಂಪೇಗೌಡ ಜಯಂತಿ ನಡೆಯಲು ಬಿಡದೇ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ
ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ: ಸಿಎಂ