ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಒಂದೂವರೆ ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು,ಆರೋಗ್ಯ, ಜೀವನಶೈಲಿ, ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
ಅಕ್ಷಯ ತೃತೀಯದ ನಂತರ ಈ ಮೂರು ರಾಶಿಗೆ ಅದೃಷ್ಟದ ಕಾಲ ಶುರು
ಈ ಅಪರೂಪದ ಯೋಗಗಳಿಂದ ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆಯಾಗಲಿದೆ. ವೃಷಭ, ಮಿಥುನ ಮತ್ತು ಮೀನ ರಾಶಿಯವರಿಗೆ ಈ ದಿನ ಅತ್ಯಂತ ಶುಭಕರ.
- Akshatha Vorkady
- Updated on: Apr 18, 2025
- 3:42 pm
Bank of Baroda Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ ಬಂಪರ್ ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?
ಬ್ಯಾಂಕ್ ಆಫ್ ಬರೋಡಾ 146 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡುವ ಕನಸು ಕಾಣುತ್ತಿದ್ದರೆ, ಇದು ನಿಮಗೆ ಸುವರ್ಣಾವಕಾಶ. ಸೀನಿಯರ್ ರಿಲೇಶನ್ಶಿಪ್ ಮ್ಯಾನೇಜರ್, ಟೆರಿಟರಿ ಹೆಡ್, ವೆಲ್ತ್ ಸ್ಟ್ರಾಟಜಿಸ್ಟ್ ಮುಂತಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನಾಂಕ. ಅರ್ಜಿ ಶುಲ್ಕವು ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- Akshatha Vorkady
- Updated on: Apr 18, 2025
- 2:33 pm
JEE Main Results 2025: JEE MAIN ಪರೀಕ್ಷೆ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೆಇಇ ಮುಖ್ಯ ಸೆಷನ್ 2 ರ ಫಲಿತಾಂಶವನ್ನು ಏಪ್ರಿಲ್ 19 ರಂದು ಪ್ರಕಟಿಸಲಿದೆ. ಅಂತಿಮ ಉತ್ತರ ಕೀಲಿಯನ್ನು ಏಪ್ರಿಲ್ 18 ರಂದು ಅಂದರೆ ಇಂದು ಮಧ್ಯಾಹ್ನ 2 ಗಂಟೆಗೆ jeemain.nta.nic.in ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಫಲಿತಾಂಶ ಪರಿಶೀಲಿಸಬಹುದು ಎಂದು ಎನ್ ಟಿ ಎ ತನ್ನ ಅಧಿಕೃತ X ಪೋಸ್ಟ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
- Akshatha Vorkady
- Updated on: Apr 18, 2025
- 1:51 pm
NCL Recruitment: NCL ನಲ್ಲಿ 10ನೇ ತರಗತಿ ಪಾಸಾದ ಯುವಕರ ನೇಮಕಾತಿ, ಅರ್ಜಿ ಸಲ್ಲಿಸುವುದು ಹೇಗೆ?
ನಾರ್ದರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (NCL) 200 ತಂತ್ರಜ್ಞರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 10ನೇ ತರಗತಿ ಪಾಸ್ ಆದವರು ಮತ್ತು ITI ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ವಯಸ್ಸಿನ ಮಿತಿ 18-30 ವರ್ಷಗಳು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 10. ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ NCL ನ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿ.
- Akshatha Vorkady
- Updated on: Apr 18, 2025
- 12:20 pm
ನೀವು ಅಕ್ಷಯ ತೃತೀಯಂದು ಗೃಹ ಪ್ರವೇಶ ಮಾಡುತ್ತಿದ್ದರೆ, ಶುಭ ಸಮಯ ಮತ್ತು ನಿಯಮಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
ಏಪ್ರಿಲ್ 30 ರಂದು ಅಕ್ಷಯ ತೃತೀಯ. ಈ ದಿನ ಗೃಹಪ್ರವೇಶ ಮಾಡುವುದು ಅತ್ಯಂತ ಶುಭಕರ ಎಂದು ನಂಬಲಾಗಿದೆ. ಈ ದಿನವಿಡೀ ಶುಭ ಸಮಯವಿದ್ದರೂ ಬೆಳಿಗ್ಗೆ 5:41 ರಿಂದ ಮಧ್ಯಾಹ್ನ 12:18 ರವರೆಗೆ ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಈ ದಿನ ಮನೆಯನ್ನು ಅಲಂಕರಿಸಿ, ಪೂಜೆ ಮಾಡಿ, ಬ್ರಾಹ್ಮಣರಿಗೆ ಭೋಜನ ಹಾಕಿ ಮತ್ತು ಚಿನ್ನ ಖರೀದಿಸಿ ಲಕ್ಷ್ಮೀ ದೇವಿಗೆ ಅರ್ಪಿಸಿ. ರಾತ್ರಿಯಲ್ಲಿ ಮುಖ್ಯ ದ್ವಾರದಲ್ಲಿ ದೀಪ ಹಚ್ಚಿ ಮತ್ತು ಮನೆಯನ್ನು ಖಾಲಿ ಬಿಡಬೇಡಿ.
- Akshatha Vorkady
- Updated on: Apr 18, 2025
- 11:42 am
MHC Recruitment 2025: ಮದ್ರಾಸ್ ಹೈಕೋರ್ಟ್ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ
ಮದ್ರಾಸ್ ಹೈಕೋರ್ಟ್ 47 ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಪದವಿ ಪಡೆದ ಅಭ್ಯರ್ಥಿಗಳು ಮೇ 6 ರೊಳಗೆ ಅರ್ಜಿ ಸಲ್ಲಿಸಬಹುದು. ವೈಯಕ್ತಿಕ ಸಹಾಯಕ, ಖಾಸಗಿ ಕಾರ್ಯದರ್ಶಿ, ಮತ್ತು ಇನ್ನಿತರ ಹುದ್ದೆಗಳು ಲಭ್ಯವಿವೆ. ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆಯ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಅರ್ಜಿ ಶುಲ್ಕ ವಿವರಗಳನ್ನು ಸಹ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- Akshatha Vorkady
- Updated on: Apr 18, 2025
- 10:26 am
ಈ ಒಂದು ಮಂತ್ರ ಅನೇಕ ರೋಗಗಳಿಗೆ ರಾಮಬಾಣ, ಪಠಣೆಯ ಸಮಯ ಹಾಗೂ ನಿಯಮ ಇಲ್ಲಿ ತಿಳಿದುಕೊಳ್ಳಿ
ಓಂಕಾರ ಜಪವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಒತ್ತಡ ನಿವಾರಣೆ, ಏಕಾಗ್ರತೆ ಹೆಚ್ಚಳ, ಹಾರ್ಮೋನ್ ಸಮತೋಲನ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸರಿಯಾದ ವಿಧಾನ ಮತ್ತು ಸಮಯದಲ್ಲಿ ಓಂ ಜಪಿಸುವುದರಿಂದ ಅದರ ಪರಿಣಾಮಕಾರಿತ್ವ ಹೆಚ್ಚಾಗುತ್ತದೆ. ಈ ಲೇಖನವು ಓಂ ಜಪದ ಪ್ರಯೋಜನಗಳು, ಸರಿಯಾದ ಜಪಿಸುವ ವಿಧಾನ ಮತ್ತು ಅದರ ಸಮಯದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
- Akshatha Vorkady
- Updated on: Apr 18, 2025
- 8:54 am
Tulsi Puja: ತುಳಸಿ ಗಿಡದ ಮುಂದೆ ದೀಪ ಹಚ್ಚುವುದೇಕೆ? ಆಧ್ಯಾತ್ಮಿಕ ಹಿನ್ನೆಲೆ ಇಲ್ಲಿದೆ
ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಬೆಳಿಗ್ಗೆ ಮತ್ತು ಸಂಜೆ ತುಳಸಿ ಕಟ್ಟೆಗೆ ದೀಪ ಹಚ್ಚುವುದು ಶುಭವೆಂದು ನಂಬಲಾಗಿದೆ. ಇದು ಮನೆಗೆ ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ತರುತ್ತದೆ. ತುಪ್ಪ ಅಥವಾ ಹಿಟ್ಟಿನ ದೀಪಗಳು ಶುದ್ಧತೆ ಮತ್ತು ಲಕ್ಷ್ಮೀದೇವಿಯ ಅನುಗ್ರಹವನ್ನು ಸೂಚಿಸುತ್ತವೆ. ದೀಪದ ಬೆಳಕು ಮತ್ತು ಸುವಾಸನೆ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಮತ್ತು ಕುಟುಂಬದಲ್ಲಿ ಶಾಂತಿಯನ್ನು ತರುತ್ತದೆ.
- Akshatha Vorkady
- Updated on: Apr 18, 2025
- 8:24 am
Akshaya Tritiya 2025: ಅಕ್ಷಯ ತೃತೀಯದಂದು ಅಪರೂಪದ ಯೋಗಗಳು; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ
ಈ ವರ್ಷದ ಅಕ್ಷಯ ತೃತೀಯದಂದು ಅನೇಕ ಶುಭ ಯೋಗಗಳು ಒಟ್ಟುಗೂಡುತ್ತಿವೆ. ವೃಷಭ, ಮಿಥುನ ಮತ್ತು ಮೀನ ರಾಶಿಯವರಿಗೆ ಈ ದಿನ ಅತ್ಯಂತ ಶುಭಕರ. ವೃತ್ತಿ, ವ್ಯಾಪಾರ, ಆರ್ಥಿಕ ಪ್ರಗತಿ ಹಾಗೂ ಆಸ್ತಿ ಖರೀದಿಗೆ ಅವಕಾಶಗಳಿವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಗಳಿವೆ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯಲು ಅವಕಾಶವಿದೆ.
- Akshatha Vorkady
- Updated on: Apr 18, 2025
- 7:48 am
ಏನಿದು ಟೈಪ್ -5 ಮಧುಮೇಹ; ಅದರ ಲಕ್ಷಣಗಳು ಯಾವುವು?
ಟೈಪ್ 1, ಟೈಪ್ 2, ಗರ್ಭಾವಸ್ಥೆಯ ಮಧುಮೇಹ ಇತ್ಯಾದಿ ಕೇಳಿರುತ್ತೀರಿ. ಇತ್ತೀಚೆಗೆ ವಿಜ್ಞಾನಿಗಳು ಹೊಸ ರೀತಿಯ ಮಧುಮೇಹ ಗುರುತಿಸಿದ್ದಾರೆ. ಅದುವೇ ಟೈಪ್-5 ಮಧುಮೇಹ.
- Akshatha Vorkady
- Updated on: Apr 17, 2025
- 3:16 pm
FSSAI Recruitment 2025: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) 33ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ. ನಿರ್ದೇಶಕ, ಜಂಟಿ ನಿರ್ದೇಶಕ, ವ್ಯವಸ್ಥಾಪಕ ಮುಂತಾದ ಹುದ್ದೆಗಳು ಖಾಲಿ ಇವೆ. ಏಪ್ರಿಲ್ 15 ರಿಂದ ಏಪ್ರಿಲ್ 30 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿಯ ಜೊತೆಗೆ, ಅರ್ಜಿ ನಮೂನೆಯ ಹಾರ್ಡ್ ಕಾಪಿಯನ್ನು ನಿಗದಿತ ವಿಳಾಸಕ್ಕೆ ಕಳುಹಿಸಬೇಕು. ವೇತನ 1,23,100 ರಿಂದ 2,15,900 ರೂ.ಗಳವರೆಗೆ ಇರುತ್ತದೆ.
- Akshatha Vorkady
- Updated on: Apr 17, 2025
- 2:31 pm
Swapna Shastra: ಕನಸಿನಲ್ಲಿ ನವಿಲು ಕಂಡರೆ ಏನರ್ಥ? ಶುಭವೋ ಅಥವಾ ಅಶುಭ ಸೂಚನೆಯೋ?
ಕನಸಿನಲ್ಲಿ ಪಾರಿವಾಳ, ಆಮೆ ಮತ್ತು ನವಿಲು ಕಂಡರೆ ಏನು ಅರ್ಥ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಪಾರಿವಾಳವು ಶುಭ ಸಂಕೇತವಾಗಿದ್ದು ಆರ್ಥಿಕ ಲಾಭ ಮತ್ತು ದಾಂಪತ್ಯದಲ್ಲಿ ಪ್ರೀತಿಯನ್ನು ಸೂಚಿಸುತ್ತದೆ. ಆಮೆ ಲಕ್ಷ್ಮೀ ದೇವಿಯ ಆಗಮನ ಮತ್ತು ಆರ್ಥಿಕ ಸಮಸ್ಯೆಗಳ ಅಂತ್ಯವನ್ನು ಸೂಚಿಸುತ್ತದೆ. ನವಿಲು ಕೆಲಸದಲ್ಲಿ ಯಶಸ್ಸು ಮತ್ತು ಮನೆಯ ಸಂತೋಷವನ್ನು ಸೂಚಿಸುತ್ತದೆ.
- Akshatha Vorkady
- Updated on: Apr 17, 2025
- 2:11 pm