AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OLX ನಲ್ಲಿ ಮಾರಾಟಕ್ಕಿದೆ ಕಾರು.. ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?

ದೆಹಲಿ: ಭಾರತದಲ್ಲಿ ಅತ್ಯಂತ ಶ್ರೀಮಂತರು ಉಪಯೋಗಿಸುವ ದುಬಾರಿ ಕಾರುಗಳಲ್ಲಿ ಒಂದಾದ McLaren 520S Spider ಕಾರು ಇದೀಗ ಮಾರಾಟಕ್ಕಿದೆ. ಹೌದು, ಬ್ರಿಟಿಷ್ ಸಂಸ್ಥೆ ತಯಾರಿಸುವ McLaren 520S ಸ್ಪೋರ್ಟ್​ ಕಾರನ್ನು ದೆಹಲಿ ಕುಟುಂಬ ಮಾರಾಟಕ್ಕಿಟ್ಟಿದೆ. 2018ರಲ್ಲಿ ದೆಹಲಿ ಕುಟುಂಬವೊಂದು ಈ ಕಾರನ್ನು ಖರೀದಿ ಮಾಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲೇ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 20 ಕಿಲೋ ಮೀಟರ್ ಪ್ರಯಾಣಿಸಿದೆಯಂತೆ. ಇದರ ಬೆಲೆ 5.2 ಕೋಟಿ ರೂಪಾಯಿಯಾಗಿದೆ. ಈ ಕಾರು ಸದ್ಯ OLXನಲ್ಲಿ ಮಾರಾಟಕ್ಕಿದೆ. […]

OLX ನಲ್ಲಿ ಮಾರಾಟಕ್ಕಿದೆ  ಕಾರು..  ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?
ಸಾಧು ಶ್ರೀನಾಥ್​
|

Updated on:May 27, 2020 | 5:41 PM

Share

ದೆಹಲಿ: ಭಾರತದಲ್ಲಿ ಅತ್ಯಂತ ಶ್ರೀಮಂತರು ಉಪಯೋಗಿಸುವ ದುಬಾರಿ ಕಾರುಗಳಲ್ಲಿ ಒಂದಾದ McLaren 520S Spider ಕಾರು ಇದೀಗ ಮಾರಾಟಕ್ಕಿದೆ. ಹೌದು, ಬ್ರಿಟಿಷ್ ಸಂಸ್ಥೆ ತಯಾರಿಸುವ McLaren 520S ಸ್ಪೋರ್ಟ್​ ಕಾರನ್ನು ದೆಹಲಿ ಕುಟುಂಬ ಮಾರಾಟಕ್ಕಿಟ್ಟಿದೆ.

2018ರಲ್ಲಿ ದೆಹಲಿ ಕುಟುಂಬವೊಂದು ಈ ಕಾರನ್ನು ಖರೀದಿ ಮಾಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲೇ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 20 ಕಿಲೋ ಮೀಟರ್ ಪ್ರಯಾಣಿಸಿದೆಯಂತೆ. ಇದರ ಬೆಲೆ 5.2 ಕೋಟಿ ರೂಪಾಯಿಯಾಗಿದೆ. ಈ ಕಾರು ಸದ್ಯ OLXನಲ್ಲಿ ಮಾರಾಟಕ್ಕಿದೆ.

ಹೊಸ McLaren 570S ಕಾರಿನ ಮೂಲ ಬೆಲೆ 5.5ರಿಂದ 6.5 ಕೋಟಿ ರೂಪಾಯಿವರೆಗೂ ಇದೆ. ಈ ಕಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಇದ್ದು, ಅಧಿಕೃತವಾಗಿಯೇ ಈ ಕಾರನ್ನು ವಿದೇಶದಿಂದ ತರಿಸಿಕೊಳ್ಳಲಾಗಿದೆ ಎಂದು ಮಾಲೀಕರು ಷರಾ ಬರೆದಿದ್ದಾರೆ.

ಈ ಕಾರು ಬ್ರಿಟಿಷ್​ ಕಂಪನಿ ತಯಾರು ಮಾಡುತ್ತೆ. ಈ ಕಾರು ಕೇವಲ 3.2 ಸೆಕೆಂಡ್​ಗಳಲ್ಲಿ 0-100 ಕಿಲೋ ಮೀಟರ್ ವೇಗವಾಗಿ ಚಲಿಸುತ್ತೆ. ಹಾಗೂ 9.6 ಸೆಕೆಂಡಿನಲ್ಲಿ 0-200 ಕಿಲೋ ಮೀಟರ್ ವೇಗ ಹೊಂದಿದೆ. ಒಟ್ಟಾರೆ ಈ ಕಾರು 328 ಕಿಲೋ ಮೀಟರ್ ವೇಗ ಹೊಂದಿದೆ.

Published On - 5:40 pm, Wed, 27 May 20

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ