AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OLX ನಲ್ಲಿ ಮಾರಾಟಕ್ಕಿದೆ ಕಾರು.. ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?

ದೆಹಲಿ: ಭಾರತದಲ್ಲಿ ಅತ್ಯಂತ ಶ್ರೀಮಂತರು ಉಪಯೋಗಿಸುವ ದುಬಾರಿ ಕಾರುಗಳಲ್ಲಿ ಒಂದಾದ McLaren 520S Spider ಕಾರು ಇದೀಗ ಮಾರಾಟಕ್ಕಿದೆ. ಹೌದು, ಬ್ರಿಟಿಷ್ ಸಂಸ್ಥೆ ತಯಾರಿಸುವ McLaren 520S ಸ್ಪೋರ್ಟ್​ ಕಾರನ್ನು ದೆಹಲಿ ಕುಟುಂಬ ಮಾರಾಟಕ್ಕಿಟ್ಟಿದೆ. 2018ರಲ್ಲಿ ದೆಹಲಿ ಕುಟುಂಬವೊಂದು ಈ ಕಾರನ್ನು ಖರೀದಿ ಮಾಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲೇ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 20 ಕಿಲೋ ಮೀಟರ್ ಪ್ರಯಾಣಿಸಿದೆಯಂತೆ. ಇದರ ಬೆಲೆ 5.2 ಕೋಟಿ ರೂಪಾಯಿಯಾಗಿದೆ. ಈ ಕಾರು ಸದ್ಯ OLXನಲ್ಲಿ ಮಾರಾಟಕ್ಕಿದೆ. […]

OLX ನಲ್ಲಿ ಮಾರಾಟಕ್ಕಿದೆ  ಕಾರು..  ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?
ಸಾಧು ಶ್ರೀನಾಥ್​
|

Updated on:May 27, 2020 | 5:41 PM

Share

ದೆಹಲಿ: ಭಾರತದಲ್ಲಿ ಅತ್ಯಂತ ಶ್ರೀಮಂತರು ಉಪಯೋಗಿಸುವ ದುಬಾರಿ ಕಾರುಗಳಲ್ಲಿ ಒಂದಾದ McLaren 520S Spider ಕಾರು ಇದೀಗ ಮಾರಾಟಕ್ಕಿದೆ. ಹೌದು, ಬ್ರಿಟಿಷ್ ಸಂಸ್ಥೆ ತಯಾರಿಸುವ McLaren 520S ಸ್ಪೋರ್ಟ್​ ಕಾರನ್ನು ದೆಹಲಿ ಕುಟುಂಬ ಮಾರಾಟಕ್ಕಿಟ್ಟಿದೆ.

2018ರಲ್ಲಿ ದೆಹಲಿ ಕುಟುಂಬವೊಂದು ಈ ಕಾರನ್ನು ಖರೀದಿ ಮಾಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲೇ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 20 ಕಿಲೋ ಮೀಟರ್ ಪ್ರಯಾಣಿಸಿದೆಯಂತೆ. ಇದರ ಬೆಲೆ 5.2 ಕೋಟಿ ರೂಪಾಯಿಯಾಗಿದೆ. ಈ ಕಾರು ಸದ್ಯ OLXನಲ್ಲಿ ಮಾರಾಟಕ್ಕಿದೆ.

ಹೊಸ McLaren 570S ಕಾರಿನ ಮೂಲ ಬೆಲೆ 5.5ರಿಂದ 6.5 ಕೋಟಿ ರೂಪಾಯಿವರೆಗೂ ಇದೆ. ಈ ಕಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಇದ್ದು, ಅಧಿಕೃತವಾಗಿಯೇ ಈ ಕಾರನ್ನು ವಿದೇಶದಿಂದ ತರಿಸಿಕೊಳ್ಳಲಾಗಿದೆ ಎಂದು ಮಾಲೀಕರು ಷರಾ ಬರೆದಿದ್ದಾರೆ.

ಈ ಕಾರು ಬ್ರಿಟಿಷ್​ ಕಂಪನಿ ತಯಾರು ಮಾಡುತ್ತೆ. ಈ ಕಾರು ಕೇವಲ 3.2 ಸೆಕೆಂಡ್​ಗಳಲ್ಲಿ 0-100 ಕಿಲೋ ಮೀಟರ್ ವೇಗವಾಗಿ ಚಲಿಸುತ್ತೆ. ಹಾಗೂ 9.6 ಸೆಕೆಂಡಿನಲ್ಲಿ 0-200 ಕಿಲೋ ಮೀಟರ್ ವೇಗ ಹೊಂದಿದೆ. ಒಟ್ಟಾರೆ ಈ ಕಾರು 328 ಕಿಲೋ ಮೀಟರ್ ವೇಗ ಹೊಂದಿದೆ.

Published On - 5:40 pm, Wed, 27 May 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ