Daily Devotional: ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ

Updated on: Oct 22, 2025 | 7:16 AM

ಇಂದು ಬಲಿಪಾಡ್ಯಮಿ.ವರ್ಷದಾದ್ಯಂತ ಬರುವ ಪರ್ವಕಾಲಗಳಲ್ಲಿ ಹಲವಾರು ಶುಭದಿನಗಳಿರುತ್ತವೆ. ನಮಗೆ ಒಳ್ಳೆಯದಾಗುವ, ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ಇರುವ ದಿನಗಳಲ್ಲಿ ಇದೂ ಒಂದು. ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ ಏನೆಂದು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 22: ಇಂದು ಬಲಿಪಾಡ್ಯಮಿ.ವರ್ಷದಾದ್ಯಂತ ಬರುವ ಪರ್ವಕಾಲಗಳಲ್ಲಿ ಹಲವಾರು ಶುಭದಿನಗಳಿರುತ್ತವೆ. ನಮಗೆ ಒಳ್ಳೆಯದಾಗುವ, ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ಇರುವ ದಿನಗಳಲ್ಲಿ ಇದೂ ಒಂದು. ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ ಏನೆಂದು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More