Horoscope Today 19 October: ಇಂದು ಈ ರಾಶಿಯವರ ಮನೋವಾಂಛೆಯನ್ನು ಅನ್ಯರು ಪೂರೈಸುವರು

Updated on: Oct 19, 2025 | 6:57 AM

ಅಕ್ಟೋಬರ್ 19, ಭಾನುವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಐಂದ್ರ ಯೋಗ, ಮಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಪರೋಕ್ಷ ವಿರೋಧ, ಭೂವಿಕ್ರಯ, ಸುರಕ್ಷತೆ, ಭಾವದಲ್ಲಿ ಅಂತರ, ಪ್ರಯಾಣದಲ್ಲಿ ಧನಸಹಾಯ, ಹೋಲಿಕೆಯಿಂದ ಬೇಸರ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.

ಅಕ್ಟೋಬರ್ 19, ಭಾನುವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಐಂದ್ರ ಯೋಗ, ಮಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಪರೋಕ್ಷ ವಿರೋಧ, ಭೂವಿಕ್ರಯ, ಸುರಕ್ಷತೆ, ಭಾವದಲ್ಲಿ ಅಂತರ, ಪ್ರಯಾಣದಲ್ಲಿ ಧನಸಹಾಯ, ಹೋಲಿಕೆಯಿಂದ ಬೇಸರ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.