
ಮಂಗಳೂರು: ಕರಾಟೆ ಚಾಂಪಿಯನ್ಶಿಪ್ನಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕರಾಟೆ ಪಟು ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮಗೆ ಬೇಕಾದವರನ್ನು ಸೆಲೆಕ್ಟ್ ಮಾಡಲು ಕೋಚ್ಗಳು ತಾರತಮ್ಯ ಮಾಡುತ್ತಿದ್ದಾರೆಂದು ಮೂಡಬಿದ್ರೆ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ಸೌಭಾಗ್ಯ ಆರೋಪವನ್ನು ಕರ್ನಾಟಕ ಕರಾಟೆ ಡೋ ಅಸೋಸಿಯೇಷನ್ ಅಧ್ಯಕ್ಷ ನಿತ್ಯಾನಂದ ನಿರಾಕರಿಸಿದ್ದಾರೆ. ಕೋಚ್ಗೆ ಬೈದಿದ್ರಿಂದ ಅವರ ಮಗನನ್ನು ಅನರ್ಹಗೊಳಿಸಿದ್ದಾಗಿ ನಿತ್ಯಾನಂದ ಸಮರ್ಥನೆ ನೀಡಿದ್ದಾರೆ.
Published On - 4:58 pm, Sun, 15 December 19