ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಸುದೀಪ್ -ನಟ ರವಿಶಂಕರ್
ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಸುದೀಪ್ -ನಟ ರವಿಶಂಕರ್

ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಸುದೀಪ್ -ನಟ ರವಿಶಂಕರ್

ಸಾಧು ಶ್ರೀನಾಥ್​

Updated on: Mar 16, 2021 | 2:45 PM

Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.

Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು