ಪಟ್ಟದ ಕಲ್ಲಿನ ಸೌಂದರ್ಯಕ್ಕೆ ಮಾರು ಹೋದ ನಟಿ ಮನ್ನಿಕಾ ವಿಶ್ವಕರ್ಮ

Updated on: Jul 31, 2026 | 2:38 PM

Mannika Vishwakarma: ‘ಕರ್ಣಾಟ ಬಲಂ’ ಸಿನಿಮಾದ ಚಿತ್ರೀಕರಣ ಪಟ್ಟದಕಲ್ಲಿನಲ್ಲಿ ನಡೆಯುತ್ತಿದೆ. ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ಪಟ್ಟದಕಲ್ಲಿನಲ್ಲಿ ಮಾಡಲಾಗುತ್ತಿದೆ. ಈ ವೇಳೆ ಸಿನಿಮಾದ ನಾಯಕಿ ಮನ್ನಿಕಾ ವಿಶ್ವಕರ್ಮ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಪಟ್ಟದಕಲ್ಲಿನ ಅಂದಕ್ಕೆ ತಾವು ಮಾರು ಹೋಗಿರುವುದಾಗಿ ಹೇಳಿದ್ದಾರೆ. ನಟಿ ಮನ್ನಿಕಾ ವಿಶ್ವಕರ್ಮ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ...

ಸಿಪಿ ಯೋಗೀಶ್ವರ್ (CP Yogeshwar) ಅವರ ಪುತ್ರ ಧ್ಯಾನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಒಟ್ಟಿಗೆ ಎರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಅವರ ನಟನೆಯ ‘ಕರ್ಣಾಟ ಬಲಂ’ ಸಿನಿಮಾದ ಚಿತ್ರೀಕರಣ ಪಟ್ಟದಕಲ್ಲಿನಲ್ಲಿ ನಡೆಯುತ್ತಿದೆ. ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ಪಟ್ಟದಕಲ್ಲಿನಲ್ಲಿ ಮಾಡಲಾಗುತ್ತಿದೆ. ಈ ವೇಳೆ ಸಿನಿಮಾದ ನಾಯಕಿ ಮನ್ನಿಕಾ ವಿಶ್ವಕರ್ಮ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಪಟ್ಟದಕಲ್ಲಿನ ಅಂದಕ್ಕೆ ತಾವು ಮಾರು ಹೋಗಿರುವುದಾಗಿ ಹೇಳಿದ್ದಾರೆ. ನಟಿ ಮನ್ನಿಕಾ ವಿಶ್ವಕರ್ಮ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us