ಸಚಿವ ಬಿಸಿ ಪಾಟೀಲ್ ಕೋಲಾರದಲ್ಲಿ ರೈತರೊಂದಿಗೆ ಏಕ್ ದಿನ್ ಕಾ ಸುಲ್ತಾನ್
ಸ್ಯಾಂಡಲ್ವುಡ್ನಲ್ಲಿ ಕೌರವನಾಗಿ ಮಿಂಚಿ, ಕಾಂಗ್ರೆಸ್ನಲ್ಲಿ ಶಾಸಕನಾಗಿ, ಈಗ ಬಿಜೆಪಿಯಲ್ಲಿ ಸಚಿವರಾಗಿರುವ ಬಿಸಿ ಪಾಟೀಲ್, ಕೋಲಾರದಲ್ಲಿ ಏಕ್ ದಿನ್ಕಾ ಸುಲ್ತಾನ್ ಆಗಿದ್ರು...ರೈತರೊಂದಿಗೊಂದು ದಿನ ಅನ್ನೋ ಕಾರ್ಯಕ್ರಮ ಮಾಡಿದ ಸಚಿವರು, ರೈತರಿಂದ ಕಲಿತರಾ? ಇಲ್ಲಾ ರೈತರಿಗೆ ಕೃಷಿ ಮಾಡೋದನ್ನ ಕಲಿಸಿದರಾ ಕುತೂಹಲ ಈಗ ಎಲ್ಲೆಡೆ ಮೂಡಿದೆ... ಅಂದ ಹಾಗೇ ಸಚಿವರು ಮಾಡಿದ್ದೇನು ಅಂತಿರಾ...ಈ ಸ್ಟೋರಿ ನೋಡಿ...
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
