ಸಚಿವ ಬಿಸಿ ಪಾಟೀಲ್ ಕೋಲಾರದಲ್ಲಿ ರೈತರೊಂದಿಗೆ ಏಕ್ ದಿನ್ ಕಾ ಸುಲ್ತಾನ್
ಸ್ಯಾಂಡಲ್ವುಡ್ನಲ್ಲಿ ಕೌರವನಾಗಿ ಮಿಂಚಿ, ಕಾಂಗ್ರೆಸ್ನಲ್ಲಿ ಶಾಸಕನಾಗಿ, ಈಗ ಬಿಜೆಪಿಯಲ್ಲಿ ಸಚಿವರಾಗಿರುವ ಬಿಸಿ ಪಾಟೀಲ್, ಕೋಲಾರದಲ್ಲಿ ಏಕ್ ದಿನ್ಕಾ ಸುಲ್ತಾನ್ ಆಗಿದ್ರು...ರೈತರೊಂದಿಗೊಂದು ದಿನ ಅನ್ನೋ ಕಾರ್ಯಕ್ರಮ ಮಾಡಿದ ಸಚಿವರು, ರೈತರಿಂದ ಕಲಿತರಾ? ಇಲ್ಲಾ ರೈತರಿಗೆ ಕೃಷಿ ಮಾಡೋದನ್ನ ಕಲಿಸಿದರಾ ಕುತೂಹಲ ಈಗ ಎಲ್ಲೆಡೆ ಮೂಡಿದೆ... ಅಂದ ಹಾಗೇ ಸಚಿವರು ಮಾಡಿದ್ದೇನು ಅಂತಿರಾ...ಈ ಸ್ಟೋರಿ ನೋಡಿ...
Latest Videos
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್ನಲ್ಲಿ ಆತ್ಮೀಯ ವಿದಾಯ
ಓಮನ್ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
