Koppal Anjaneya Temple: ಭಾವೈಕ್ಯತೆಗೆ ಸಾಕ್ಷಿಯಾದ ಆಂಜನೇಯ ಸ್ವಾಮಿ ಪವಾಡದ ದೃಶ್ಯ

Edited By:

Updated on: Jul 29, 2023 | 3:21 PM

Koppal: ಆಂಜನೇಯ ಸ್ವಾಮಿ ಅಲೈ ದೇವರಿಗೆ ಹೂ ನೀಡಿ ಆರ್ಶಿವಾದ ಮಾಡಿದ ಪವಾಡದ ಸದೃಶ್ಯ ಘಟನೆ ಇಂದು ಶನಿವಾರ ನಡೆದಿದೆ. ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಈ ವಿಶೇಷ ಘಟನೆ ನಡೆದಿದೆ.

ಕೊಪ್ಪಳ ಜುಲೈ 29: ಆಂಜನೇಯ ಸ್ವಾಮಿ ಅಲೈ ದೇವರಿಗೆ ಹೂ ನೀಡಿ ಆರ್ಶಿವಾದ ಮಾಡಿದ ಪವಾಡದ ಸದೃಶ್ಯ ಘಟನೆ ಇಂದು ಶನಿವಾರ ನಡೆದಿದೆ. ಕೊಪ್ಪಳ (Koppal) ತಾಲೂಕಿನ ಕವಲೂರು ಗ್ರಾಮದಲ್ಲಿ ಈ ವಿಶೇಷ ಘಟನೆ ನಡೆದಿದೆ. ಕತ್ತಲ್ ರಾತ್ರಿ ಹಿನ್ನೆಲೆ ಗ್ರಾಮದ ಆಂಜನೇಯ (Anjaneya Swamy) ದೇವಸ್ಥಾನದಲ್ಲಿ ಈ ಪವಾಡ (Miracle) ನಡೆದಿದೆ. ಈ ಮಾದರಿಯಲ್ಲಿ ದೇವರುಗಳ ಸೌಹಾರ್ದಕ್ಕೆ ಎಲ್ಲೆಡೆ ಮೆಚ್ಚುಗೆಯಾಗಿದೆ.

ಅದೇ ಗ್ರಾಮದ ಹಜಿಮ್ ಸಾಬ್ ಎನ್ನುವ ವ್ಯಕ್ತಿಯಿಂದ ನಡೆಯುವ ಸವಾರಿ ಇದಾಗಿದೆ. ಹಜಿಮ್ ಸಾಬ್ ಮುಸ್ಲಿಂ ಆಗಿದ್ದರೂ ಆಂಜನೇಯ ಸ್ವಾಮಿಯ ಅಪ್ಪಟ ಭಕ್ತರು. ಆಂಜನೇಯ ಹೂ ನೀಡುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಒಟ್ಟಿನಲ್ಲಿ ಆಂಜನೇಯನ ಈ ಪವಾಡ ಭಾವೈಕ್ಯತೆಗೆ ಸಾಕ್ಷಿಯಾಗಿದೆ (witness to spirituality Harmony).

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jul 29, 2023 03:19 PM
Follow Us
Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More