ಶಾರ್ಪ್ ಶೂಟರ್​ನನ್ನು ಬಲಿ ಪಡೆದಿದ್ದ ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2023 | 10:31 AM

ಶಾರ್ಪ್ ಶೂಟರ್​ನನ್ನು ಬಲಿ ಪಡೆದಿದ್ದ ಆನೆ ಭೀಮ ಮತ್ತೆ ಹೊಸಗದ್ದೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಗಾಯದಿಂದ ಸಂಪೂರ್ಣ ಗುಣಮುಖವಾಗಿರುವ ಭೀಮ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೊಸಗದ್ದೆ ಗ್ರಾಮಕ್ಕೆ ಪ್ರವೇಶ ಮಾಡಿದ್ದು, ಜನರು ನಿಂತು ವೀಡಿಯೋ ಮಾಡಿದ್ದಾರೆ.

ಹಾಸನ (ಡಿಸೆಂಬರ್ 10): ಶಾರ್ಪ್ ಶೂಟರ್​ನನ್ನು ಬಲಿ ಪಡೆದಿದ್ದ ಆನೆ ಭೀಮ ಮತ್ತೆ ಹೊಸಗದ್ದೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಗಾಯದಿಂದ ಸಂಪೂರ್ಣ ಗುಣಮುಖವಾಗಿರುವ ಭೀಮ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೊಸಗದ್ದೆ ಗ್ರಾಮಕ್ಕೆ ಪ್ರವೇಶ ಮಾಡಿದ್ದು, ಜನರು ನಿಂತು ವೀಡಿಯೋ ಮಾಡಿದ್ದಾರೆ. ಇನ್ನು ಇದೇ ವೇಳೆ ಸಾರ್ವಜನಿಕರು ಎಸೆದ ಕಬ್ಬನ್ನು ತಿನ್ನುತ್ತಲೇ ಭೀಮ ಗ್ರಾಮದೊಳಗಿನಿಂದ ಗಾಂಭೀರ್ಯ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದ್ದಾನೆ. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

Follow us on