ಫಿನಾಲೆಗೆ ಹೋಗುವುದು ಯಾರು? ಮಂಜು ಭಾಷಿಣಿ, ಅಶ್ವಿನಿ ಕೊಟ್ಟ ಉತ್ತರವೇನು?

Updated on: Oct 19, 2025 | 6:12 PM

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ನಿನ್ನೆ (ಶನಿವಾರ) ಎಪಿಸೋಡ್​​ನಲ್ಲಿ ಡಬಲ್ ಎಲಿಮಿನೇಷನ್ ಆಗಿದೆ. ಮಂಜು ಭಾಷಿಣಿ ಮತ್ತು ಅಶ್ವಿನಿ ಅವರುಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಮನೆಯಿಂದ ಹೊರಗೆ ಹೋದವರು ಸುದೀಪ್ ಅವರೊಟ್ಟಿಗೆ ಮನೆ ಒಳಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರನ್ನೂ ಉದ್ದೇಶಿಸಿ ಸುದೀಪ್, ‘ಈ ಸೀಸನ್​​ನಲ್ಲಿ ಫಿನಾಲೆ ವರೆಗೆ ಹೋಗುವ ಸ್ಪರ್ಧಿ ಯಾರು?’ ಎಂದು ಕೇಳಿದ್ದಾರೆ. ಸುದೀಪ್ ಪ್ರಶ್ನೆಗೆ ಇಬ್ಬರೂ ಸಹ ಒಟ್ಟಿಗೆ ಒಂದೇ ಹೆಸರನ್ನು ತೆಗೆದುಕೊಂಡಿದ್ದಾರೆ. ಯಾರು ಆ ಸ್ಪರ್ಧಿ?

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ನಿನ್ನೆ (ಶನಿವಾರ) ಎಪಿಸೋಡ್​​ನಲ್ಲಿ ಡಬಲ್ ಎಲಿಮಿನೇಷನ್ ಆಗಿದೆ. ಮಂಜು ಭಾಷಿಣಿ ಮತ್ತು ಅಶ್ವಿನಿ ಅವರುಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಮನೆಯಿಂದ ಹೊರಗೆ ಹೋದವರು ಸುದೀಪ್ ಅವರೊಟ್ಟಿಗೆ ಮನೆ ಒಳಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರನ್ನೂ ಉದ್ದೇಶಿಸಿ ಸುದೀಪ್, ‘ಈ ಸೀಸನ್​​ನಲ್ಲಿ ಫಿನಾಲೆ ವರೆಗೆ ಹೋಗುವ ಸ್ಪರ್ಧಿ ಯಾರು?’ ಎಂದು ಕೇಳಿದ್ದಾರೆ. ಸುದೀಪ್ ಪ್ರಶ್ನೆಗೆ ಇಬ್ಬರೂ ಸಹ ಒಟ್ಟಿಗೆ ಒಂದೇ ಹೆಸರನ್ನು ತೆಗೆದುಕೊಂಡಿದ್ದಾರೆ. ಯಾರು ಆ ಸ್ಪರ್ಧಿ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 19, 2025 06:11 PM