ಇದು ಅಪ್ಪ – ಮಕ್ಕಳ ಜಗಳದಂತೆ, ಅದನ್ನ ಮರೆಯಬೇಕು: ನಟ ಜಗ್ಗೇಶ್
‘ಇದು ಅಪ್ಪ, ಮಕ್ಕಳ ಜಗಳದಂತೆ ಅದನ್ನ ಮರಿಬೇಕು’:ನಟ ಜಗ್ಗೇಶ್ |Actor Jaggesh Exclusive Talk With TV9 ಇಂದು ನಟ ಜಗ್ಗೇಶ್ಗೆ 58ನೇ ಹುಟ್ಟು ಹಬ್ಬದ ಸಂಭ್ರಮದ ಹಿನ್ನೆಲೆ ಮನೆಯಲ್ಲಿ ವಿಶೇಷವಾದ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದಾರೆ.ಎಕ್ಸ್ಕ್ಲೂಸಿವ್ ಆಗಿ ಟಿವಿ9 ನೊಂದಿಗೆ ನಟ ಜಗ್ಗೇಶ್ ಮಾತಾನಾಡಿದ್ದು, ಇಲ್ಲಿ ತನಕ ನಾನು ಯಾರಿಗಾದ್ರು ಬೇಸರ ಮಾಡಿದ್ರೆ, ಏನಾದ್ರು ತಪ್ಪು ಮಾಡಿದ್ರೆ ದೇವರಲ್ಲಿ ಕ್ಷಮೆ ಕೇಳಲು ಈ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದೇನೆ ಅಂತಾ ನಟ ಜಗ್ಗೇಶ್ ತಿಳಿಸಿದ್ರು.
‘ಇದು ಅಪ್ಪ, ಮಕ್ಕಳ ಜಗಳದಂತೆ ಅದನ್ನ ಮರಿಬೇಕು’:ನಟ ಜಗ್ಗೇಶ್ |Actor Jaggesh Exclusive Talk With TV9
ಇಂದು ನಟ ಜಗ್ಗೇಶ್ಗೆ 58ನೇ ಹುಟ್ಟು ಹಬ್ಬದ ಸಂಭ್ರಮದ ಹಿನ್ನೆಲೆ ಮನೆಯಲ್ಲಿ ವಿಶೇಷವಾದ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದಾರೆ.ಎಕ್ಸ್ಕ್ಲೂಸಿವ್ ಆಗಿ ಟಿವಿ9 ನೊಂದಿಗೆ ನಟ ಜಗ್ಗೇಶ್ ಮಾತಾನಾಡಿದ್ದು, ಇಲ್ಲಿ ತನಕ ನಾನು ಯಾರಿಗಾದ್ರು ಬೇಸರ ಮಾಡಿದ್ರೆ, ಏನಾದ್ರು ತಪ್ಪು ಮಾಡಿದ್ರೆ ದೇವರಲ್ಲಿ ಕ್ಷಮೆ ಕೇಳಲು ಈ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದೇನೆ ಅಂತಾ ನಟ ಜಗ್ಗೇಶ್ ತಿಳಿಸಿದ್ರು.
Follow Us
Latest Videos
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
