3 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲೋದು ಖಚಿತ, ಕಾಂಗ್ರೆಸ್ ಬೇರು ಸಹಿತ ಕಿತ್ತುಹಾಕ್ತೀವಿ- ಸಚಿವ ಶ್ರೀರಾಮುಲು
3 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲೋದು ಖಚಿತ, ಕಾಂಗ್ರೆಸ್ ಬೇರು ಸಹಿತ ಕಿತ್ತುಹಾಕ್ತೀವಿ. ಕಾಂಗ್ರೆಸ್ ಪಕ್ಷ ಸರ್ವನಾಶ ಗ್ಯಾರಂಟಿ. ಅವರಿಗೆ ಜನರ ಮೇಲೆ ವಿಶ್ವಾಸ ಇಲ್ಲ.. ದೇಶದ ಮೇಲೆ ಗೌರವಿಲ್ಲ ಎಂದು ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಬಿ. ಶ್ರೀರಾಮುಲು ವಾಗ್ದಾಳಿ
Loading...
Unable to load recommendations.
Follow Us

