ಬೆಂಗಳೂರು: ಇವತ್ತಿನ್ನೂ ಗುರುವಾರ ಹಾಗಾಗಿ ವೀಕೆಂಡ್ ಅಲ್ಲ, ಆದರೆ ಇದು ಹಬ್ಬವನ್ನೊಳಗೊಂಡ ವೀಕೆಂಡ್. ಇವತ್ತು ಆಯುಧ ಪೂಜೆ, 12 ರಂದು ವಿಜಯದಶಮಿ, 13 ಸಂಡೇ-ಹಾಗಾಗಿ ಜನ ದಸರಾ ಹಬ್ಬ ಆಚರಿಸಲು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ನಗರದ ಕೆಂಪೇಗೌಡ ಬಸ್ ಟರ್ಮಿನಲ್ನಲ್ಲಿ ಇಂದು ಸಾಯಂಕಾಲ ಕಂಡುಬಂದ ದೃಶ್ಯವಿದು. ಹೆಚ್ಚುಕಡಿಮೆ ಎಲ್ಲ ಬಸ್ ಗಳು ಫುಲ್. ಮುಂಗಡ ಬುಕ್ಕಿಂಗ್ ಮಾಡಿಕೊಂಡವರಿಗೆ ಸುಖಕರ ಪ್ರಯಾಣ, ಮಾಡದವರಿಗೆ ಬಸ್ಸಲ್ಲಿ ತಳ್ಳಾಟ-ನೂಕಾಟ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅರಮನೆಯ ಆಯುಧ ಮತ್ತು ವಾಹನಗಳಿಗೆ ಯದುವೀರ್ ಪೂಜೆ ಸಲ್ಲಿಸುವುದನ್ನು ಆಸ್ಥೆ ಮತ್ತು ಕುತೂಹಲದಿಂದ ವೀಕ್ಷಿಸಿದ ಪುಟಾಣಿ ಆದ್ಯವೀರ್