AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಮಹಿಳೆ ಬರೀ ವಿಡಿಯೋ ಬಿಟ್ರೆ ಪ್ರಯೋಜನವಿಲ್ಲ. ಪೊಲೀಸರ ಮುಂದೆ ಬರಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

ಸಾಧು ಶ್ರೀನಾಥ್​
|

Updated on: Mar 29, 2021 | 1:34 PM

ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣದ ಕುರಿತು ಯುವತಿ ವಿಡಿಯೋ ರಿಲೀಸ್ ವಿಚಾರ. ಗೋಕಾಕ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಪ್ರತಿಕ್ರಿಯೆ. ಕಳೆದ ಇಪ್ಪತ್ತು ದಿನಗಳಿಂದ ಸಿಡಿ ಕೇಸ್ ಯಾರಿಗೂ ಕೂಡ ನಿಲಕುತ್ತಿಲ್ಲ. ಮಹಿಳೆ ಸ್ವಂತ ಬಂದು ಹೇಳಿ ಕೊಡುವವರೆಗೂ ಇದಕ್ಕೆ ಯಾವುದೇ ಮಹತ್ವ ಇಲ್ಲ. ಮಹಿಳೆ ಬರಬೇಕು ಪೊಲೀಸ್ ಮುಂದೆ ಹೇಳಿಕೆ‌ ಕೊಡಬೇಕು. ಸುಮ್ನೆ ವಿಡಿಯೋದಲ್ಲಿ ಹೇಳಿಕೆ ಕೊಡುವುದರಿಂದ ಪ್ರಯೋಜನ ಆಗುವುದಿಲ್ಲ.