ನಂಜುಂಡೇಶ್ವರನ ರಥೋತ್ಸವದಲ್ಲಿ ರಥದ ಚಕ್ರ ಮುರಿದು ಆತಂಕದಲ್ಲಿ ಭಕ್ತರು
ನಂಜುಂಡೇಶ್ವರನ ರಥೋತ್ಸವದಲ್ಲಿ ರಥದ ಚಕ್ರ ಮುರಿದು ಆತಂಕದಲ್ಲಿ ಭಕ್ತರು

ನಂಜುಂಡೇಶ್ವರನ ರಥೋತ್ಸವದಲ್ಲಿ ರಥದ ಚಕ್ರ ಮುರಿದು ಆತಂಕದಲ್ಲಿ ಭಕ್ತರು

Updated on: Mar 29, 2021 | 5:50 PM

ನಂಜುಂಡೇಶ್ವರನ ರಥೋತ್ಸವದಲ್ಲಿ ಮುರಿದ ರಥದ ಚಕ್ರ ಆತಂಕದಲ್ಲಿ ಭಕ್ತ ಸಮೂಹ ಅಂತೂ ಇಂತೂ ಕೊರೊನಾ ಆತಂಕ ರಥದ ಚಕ್ರ ಮುರಿದ ಆತಂಕದ ನಡುವೆ ಇತಿಹಾಸ ಪ್ರಸಿದ್ದ ನಂಜನಗೂಡು ಜಾತ್ರೆ ಮುಕ್ತಾಯವಾಗಿದೆ. ಜಿಲ್ಲಾಡಳಿತ ಪೊಲೀಸರು ರಥೋತ್ಸವ ಯಶಸ್ವಿಯಾಗಿದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ವಿಘ್ನದೊಂದಿಗೆ ಜಾತ್ರೆ ನಡೆದಿದಕ್ಕೆ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More