ಚಿಕ್ಕಬಳ್ಳಾಫುರ: ಟೊಮ್ಯಾಟೊಗೆ ಚಿನ್ನದ ಬೆಲೆ ಹಿನ್ನಲೆ ರೈತರ ಟೊಮ್ಯಾಟೊ ತೋಟದ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಅದರಂತೆ ಚಿಂತಾಮಣಿ(Chintamani) ತಾಲೂಕಿನ ವಿವಿಧೆಡೆ ತೋಟದಲ್ಲಿ ಟೊಮ್ಯಾಟೊ ಕಳ್ಳತನವಾಗಿದೆ. ಟೊಮ್ಯಾಟೊ ಕಳ್ಳತನದಿಂದ ಕಂಗಲಾದ ರೈತರು, ಕೈಗೆ ಬಂದ ತುತ್ತು ಕಳ್ಳರ ಪಾಲು ಆಗುವ ಆತಂಕದಲ್ಲಿದ್ದಾರೆ. ಹೀಗಾಗಿ ಹಗಲು ರಾತ್ರಿ, ಗಾಳಿ ಮಳೆಯನ್ನು ಲೆಕ್ಕಿಸದೆ ಟೊಮ್ಯಾಟೊ ತೋಟವನ್ನ ಕಾಯುತ್ತಿದ್ದಾರೆ. ಇನ್ನು ಮತ್ತೊಂದು ಹೊಸ ಕ್ರಾಪ್ಟ್ ಬರುವವರೆಗೂ ಇದರ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆಯಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Wed, 12 July 23