Video: ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು

Updated on: Jan 15, 2026 | 7:56 AM

ಇಬ್ಬರು ಯುವಕರು ತರಕಾರಿಯನ್ನು ಅರಸುತ್ತಾ ಮಾರುಕಟ್ಟೆಗೆ ಬಂದಿದ್ದರು, ಅಷ್ಟರೊಳಗೆ ಎಲ್ಲಾ ಅಂಗಡಿಗಳು, ಗಾಡಿಗಳು ಮುಚ್ಚಿದ್ದವು, ಆಗ ತರಕಾರಿ ಗಾಡಿಯಿಂದ ಒಬ್ಬ ಯುವಕ ಒಂದು ಈರುಳ್ಳಿ ತೆಗೆದುಕೊಂಡು ಕ್ಯಾಮರಾಗೆ ತೋರಿಸುತ್ತಾ ಹಣವನ್ನು ಕೂಡ ಅಲ್ಲಿ ಇಟ್ಟು ಬಂದಿರುವ ವಿಡಿಯೋ ವೈರಲ್ ಆಗಿದೆ. ಅವರು ಮನಸ್ಸು ಮಾಡಿದ್ದರೆ ಎಷ್ಟು ಬೇಕೋ ಅಷ್ಟು ತರಕಾರಿಯನ್ನು ತೆಗೆದುಕೊಂಡು ಹೋಗಬಹುದಿತ್ತು. ಆದರೆ ಅವರ ಪ್ರಾಮಾಣೀಕರೆ ಹಾಗೆ ಮಾಡಲು ಬಿಡಲಿಲ್ಲ.

ಟರ್ಕಿ, ಜನವರಿ 15: ಇಬ್ಬರು ಯುವಕರು ತರಕಾರಿಯನ್ನು ಅರಸುತ್ತಾ ಮಾರುಕಟ್ಟೆಗೆ ಬಂದಿದ್ದರು, ಅಷ್ಟರೊಳಗೆ ಎಲ್ಲಾ ಅಂಗಡಿಗಳು, ಗಾಡಿಗಳು ಮುಚ್ಚಿದ್ದವು, ಆಗ ತರಕಾರಿ ಗಾಡಿಯಿಂದ ಒಬ್ಬ ಯುವಕ ಒಂದು ಈರುಳ್ಳಿ ತೆಗೆದುಕೊಂಡು ಕ್ಯಾಮರಾಗೆ ತೋರಿಸುತ್ತಾ ಹಣವನ್ನು ಕೂಡ ಅಲ್ಲಿ ಇಟ್ಟು ಬಂದಿರುವ ವಿಡಿಯೋ ವೈರಲ್ ಆಗಿದೆ. ಅವರು ಮನಸ್ಸು ಮಾಡಿದ್ದರೆ ಎಷ್ಟು ಬೇಕೋ ಅಷ್ಟು ತರಕಾರಿಯನ್ನು ತೆಗೆದುಕೊಂಡು ಹೋಗಬಹುದಿತ್ತು. ಆದರೆ ಅವರ ಪ್ರಾಮಾಣೀಕತೆ ಹಾಗೆ ಮಾಡಲು ಬಿಡಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 15, 2026 07:55 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More