AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾ ರಾಜೀವ್

ನಯನಾ ರಾಜೀವ್

Chief Senior Sub-Editor - TV9 Kannada

nayana.rajeev@tv9.com

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow On:
Nepal Flood Impact: ಭಾರತ-ನೇಪಾಳ ಗಡಿಯಾಚೆಗಿನ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ: ಕುಶಿನಗರ-ಮಹಾರಾಜ್‌ಗಂಜ್‌ನಲ್ಲಿ ಎನ್‌ಡಿಆರ್‌ಎಫ್ ಕಟ್ಟೆಚ್ಚರ

Nepal Flood Impact: ಭಾರತ-ನೇಪಾಳ ಗಡಿಯಾಚೆಗಿನ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ: ಕುಶಿನಗರ-ಮಹಾರಾಜ್‌ಗಂಜ್‌ನಲ್ಲಿ ಎನ್‌ಡಿಆರ್‌ಎಫ್ ಕಟ್ಟೆಚ್ಚರ

ನೇಪಾಳದ ಪ್ರವಾಹದಿಂದ ಭಾರತ-ನೇಪಾಳ ಗಡಿ ವ್ಯಾಪಾರ, ಸಾರಿಗೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೋನೌಲಿ ಗಡಿಯಲ್ಲಿ 16 ಕಿ.ಮೀ ಸರಕು ಲಾರಿಗಳ ಸಾಲು ನಿಂತಿದ್ದು, ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಮೈತ್ರಿ ಬಸ್ ಸೇವೆ ರದ್ದುಗೊಳಿಸಲಾಗಿದೆ. ಕಠ್ಮಂಡುವಿನಿಂದ ವಲಸೆ ಕಾರ್ಮಿಕರು ಪಲಾಯನ ಮಾಡುತ್ತಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಷ್ಟದ ಭೀತಿ ಎದುರಾಗಿದೆ. ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

ಕೇರಳ: ಸ್ಕೂಟರ್ ಸವಾರನ ಉಳಿಸಲು ಹೋಗಿ ಪೆಟ್ರೋಲ್ ಬಂಕ್ ಬಳಿ ಪಲ್ಟಿಯಾದ ಬಸ್

ಕೇರಳ: ಸ್ಕೂಟರ್ ಸವಾರನ ಉಳಿಸಲು ಹೋಗಿ ಪೆಟ್ರೋಲ್ ಬಂಕ್ ಬಳಿ ಪಲ್ಟಿಯಾದ ಬಸ್

ಕೇರಳದ ಎರ್ನಾಕುಲಂನಲ್ಲಿ ಸ್ಕೂಟರ್ ಸವಾರನನ್ನು ರಕ್ಷಿಸಲು ಹೋಗಿ ಖಾಸಗಿ ಬಸ್ ಪೆಟ್ರೋಲ್ ಬಂಕ್ ಬಳಿ ಪಲ್ಟಿಯಾಗಿದೆ. ಈ ಅವಘಡದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಇಂಧನ ಪಂಪ್‌ಗೆ ಡಿಕ್ಕಿಯಾಗಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವಿಕೆ ಮತ್ತು ಅತಿಯಾದ ವೇಗ ಈ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

China Earthquake: ನೇಪಾಳ ಜಲಪ್ರಳಯದ ಬೆನ್ನಲ್ಲೇ ಚೀನಾದಲ್ಲಿ 5.1 ತೀವ್ರತೆಯ ಭೂಕಂಪ

China Earthquake: ನೇಪಾಳ ಜಲಪ್ರಳಯದ ಬೆನ್ನಲ್ಲೇ ಚೀನಾದಲ್ಲಿ 5.1 ತೀವ್ರತೆಯ ಭೂಕಂಪ

ನೇಪಾಳದಲ್ಲಿ ಭೀಕರ ಜಲಪ್ರಳಯದ ಬಳಿಕ ಚೀನಾದ ಸಿಚುವಾನ್‌ನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಮಣ್ಣು ಕುಸಿತದಿಂದ ಸೃಷ್ಟಿಯಾದ ಕೃತಕ ಸರೋವರ ಒಡೆದು ಮತ್ತಷ್ಟು ಪ್ರವಾಹ ಉಂಟಾಗುವ ಭೀತಿಯಿಂದ ಟಿಬೆಟ್‌ನಲ್ಲಿ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ. ಹಿಮಾಲಯ ವಲಯದಲ್ಲಿ ಹಿಮ ಸರೋವರಗಳ ಅಸ್ಥಿರತೆ ಮತ್ತು ಭೂಕಂಪಗಳ ಅಪಾಯ ಹೆಚ್ಚಿದೆ. ನೇಪಾಳಕ್ಕೆ ಪರಿಹಾರ ನೆರವಿನ ಕುರಿತು ಚೀನಾ ಚರ್ಚಿಸಿದ್ದು, ಮಾಹಿತಿ ಹಂಚಿಕೆ ವಿವಾದದ ನಡುವೆಯೂ ಸಹಕಾರದ ಮಹತ್ವ ಒತ್ತಿಹೇಳಲಾಗಿದೆ.

ಟಿಬೆಟ್‌ನಲ್ಲಿ ಮತ್ತೆ ಒಡೆದ ಅಣೆಕಟ್ಟು: ನೇಪಾಳದಲ್ಲಿ 2ನೇ ಜಲಪ್ರಳಯದ ಭೀತಿ, ರಕ್ಷಣಾ ಪಡೆಗಳಿಗೆ ತುರ್ತು ಸ್ಥಳಾಂತರ ಅಲರ್ಟ್

ಟಿಬೆಟ್‌ನಲ್ಲಿ ಮತ್ತೆ ಒಡೆದ ಅಣೆಕಟ್ಟು: ನೇಪಾಳದಲ್ಲಿ 2ನೇ ಜಲಪ್ರಳಯದ ಭೀತಿ, ರಕ್ಷಣಾ ಪಡೆಗಳಿಗೆ ತುರ್ತು ಸ್ಥಳಾಂತರ ಅಲರ್ಟ್

Nepal Flood:ಟಿಬೆಟ್‌ನಲ್ಲಿ ಮತ್ತೊಂದು ಅಣೆಕಟ್ಟು ಒಡೆದಿದ್ದು, ನೇಪಾಳದಲ್ಲಿ ಎರಡನೇ ಪ್ರವಾಹದ ಭೀತಿ ಸೃಷ್ಟಿಸಿದೆ. ಹಿಮನದಿ ಕುಸಿತದಿಂದ ಉಂಟಾದ ಕೃತಕ ಸರೋವರ ಒಡೆದ ಕಾರಣ, ತ್ರಿಶೂಲಿ ನದಿ ತೀರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ. ರಸ್ತೆಗಳು ಮತ್ತು ಸೇತುವೆಗಳು ನಾಶವಾಗಿದ್ದು, ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ಈ ಘಟನೆ ಭಾರತಕ್ಕೂ ಎಚ್ಚರಿಕೆ ನೀಡಿದೆ.

ತಮಿಳುನಾಡು ವಿಧಾನಸಭೆಯ ಸಂಪ್ರದಾಯ ಮುರಿದ ಸಿಎಂ ವಿಜಯ್: ಸಿಎಂ ಕುರ್ಚಿ ಬಿಟ್ಟು ಸಚಿವರ ಪಕ್ಕದಲ್ಲಿ ಕುಳಿತ ನಾಯಕ

ತಮಿಳುನಾಡು ವಿಧಾನಸಭೆಯ ಸಂಪ್ರದಾಯ ಮುರಿದ ಸಿಎಂ ವಿಜಯ್: ಸಿಎಂ ಕುರ್ಚಿ ಬಿಟ್ಟು ಸಚಿವರ ಪಕ್ಕದಲ್ಲಿ ಕುಳಿತ ನಾಯಕ

ತಮಿಳುನಾಡು ಸಿಎಂ ವಿಜಯ್ ವಿಧಾನಸಭೆಯಲ್ಲಿ ದಶಕಗಳ ಸಂಪ್ರದಾಯ ಮುರಿದು, ಸಚಿವರೊಂದಿಗೆ ಕುಳಿತು ಗಮನ ಸೆಳೆದರು. ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅಧಿಕಾರಿಗಳ ಗೈರಿಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಸ್ಪೀಕರ್ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದರು. ಸಿಎಂ ಅವರ ಈ ನಡೆಯನ್ನು ರಾಜಕೀಯ ಸಹೋದ್ಯೋಗಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ ಸಂದೇಶ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವರ್ಷಕ್ಕೆ ಮೂರು ಬಾರಿ ‘FMGE ಪರೀಕ್ಷೆ’: ಪ್ರಶ್ನೆಪತ್ರಿಕೆ ಸರಳೀಕರಣಕ್ಕೆ ರಾಷ್ಟ್ರೀಯ ಪರೀಕ್ಷಾ ಮಂಡಳಿ ಒಪ್ಪಿಗೆ

ವರ್ಷಕ್ಕೆ ಮೂರು ಬಾರಿ ‘FMGE ಪರೀಕ್ಷೆ’: ಪ್ರಶ್ನೆಪತ್ರಿಕೆ ಸರಳೀಕರಣಕ್ಕೆ ರಾಷ್ಟ್ರೀಯ ಪರೀಕ್ಷಾ ಮಂಡಳಿ ಒಪ್ಪಿಗೆ

ವಿದೇಶಿ ವೈದ್ಯ ಪದವೀಧರರಿಗೆ (FMGs) ಮಹತ್ವದ ಸುಧಾರಣೆಗಳನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಪ್ರಕಟಿಸಿದೆ. ಇನ್ನು ಮುಂದೆ FMGE ಪರೀಕ್ಷೆಯನ್ನು ವರ್ಷಕ್ಕೆ ಮೂರು ಬಾರಿ ನಡೆಸಲಾಗುವುದು. ಪ್ರಶ್ನೆಪತ್ರಿಕೆಯನ್ನು ಸರಳೀಕರಿಸಿ, ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಲಾಗುವುದು. ಜೊತೆಗೆ, ಮೌಲ್ಯಮಾಪನದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು NBEMS ಒಪ್ಪಿದೆ. ಈ ನಿರ್ಧಾರಗಳು ಸಾವಿರಾರು ವಿದ್ಯಾರ್ಥಿಗಳಿಗೆ ನೆಮ್ಮದಿ ತಂದಿವೆ.

NEET-UG Exam: ಜೆಇಇ ಮಾದರಿಯಲ್ಲಿ ನೀಟ್-ಯುಜಿ ಪರೀಕ್ಷಾ ಕ್ರಾಂತಿ:ಆನ್‌ಲೈನ್ ಕಂಪ್ಯೂಟರ್ ಪರೀಕ್ಷೆ

NEET-UG Exam: ಜೆಇಇ ಮಾದರಿಯಲ್ಲಿ ನೀಟ್-ಯುಜಿ ಪರೀಕ್ಷಾ ಕ್ರಾಂತಿ:ಆನ್‌ಲೈನ್ ಕಂಪ್ಯೂಟರ್ ಪರೀಕ್ಷೆ

ನೀಟ್-ಯುಜಿ ಪರೀಕ್ಷೆಯು ಜೆಇಇ ಮಾದರಿಯಲ್ಲಿ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಬದಲಾಗುತ್ತಿದೆ. ಇದು ಪರೀಕ್ಷಾ ಸೋರಿಕೆಗಳನ್ನು ತಡೆಗಟ್ಟಿ, ಪಾರದರ್ಶಕತೆ ಹೆಚ್ಚಿಸಲಿದೆ. ಹಲವು ಪಾಳಿಗಳಲ್ಲಿ ಪರೀಕ್ಷೆ, ನಾರ್ಮಲೈಸೇಶನ್ ವಿಧಾನ, ಮತ್ತು ಸರ್ಕಾರಿ ಕೇಂದ್ರಗಳಿಂದ ಭದ್ರತೆ ಸುಧಾರಿಸಲಿದೆ. ಡಾ. ಕೆ. ರಾಧಾಕೃಷ್ಣನ್ ಸಮಿತಿ ಶಿಫಾರಸ್ಸಿನಂತೆ ಈ ಸುಧಾರಣೆಗಳು ವೇಗದ ಹಾಗೂ ನಿಖರ ಫಲಿತಾಂಶಕ್ಕೆ ಸಹಕಾರಿ

ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಶವದಿಂದ ಕಿವಿಯೋಲೆ ಕದ್ದ ಕಳ್ಳರ ಸೆರೆ

ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಶವದಿಂದ ಕಿವಿಯೋಲೆ ಕದ್ದ ಕಳ್ಳರ ಸೆರೆ

ನೇಪಾಳದಲ್ಲಿ ಭೀಕರ ಪ್ರವಾಹದಿಂದ ಮೃತಪಟ್ಟ ಮಹಿಳೆಯ ಶವದಿಂದ ಕಿವಿಯೋಲೆ ಕದ್ದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣಿ ನದಿಯಲ್ಲಿ ಕೊಚ್ಚಿಬಂದ ಶವದಿಂದ ಆಭರಣ ಕದಿಯುವ ದೃಶ್ಯ ವೈರಲ್ ಆದ ನಂತರ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನೈಸರ್ಗಿಕ ವಿಕೋಪದ ನಡುವೆಯೂ ನಡೆದ ಈ ಹೀನ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

NEET-PG Exam 2026: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ, ಪ್ರಶ್ನೆಗಳ ಸಂಖ್ಯೆ 200 ರಿಂದ 180 ಕ್ಕೆ ಇಳಿಕೆ

NEET-PG Exam 2026: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ, ಪ್ರಶ್ನೆಗಳ ಸಂಖ್ಯೆ 200 ರಿಂದ 180 ಕ್ಕೆ ಇಳಿಕೆ

ನೀಟ್-ಪಿಜಿ (NEET-PG 2026) ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ಎನ್‌ಬಿಇಎಂಎಸ್ (NBEMS) ಸಂಪೂರ್ಣವಾಗಿ ಸಜ್ಜಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಅಭಿಜತ್ ಶೇಠ್ ತಿಳಿಸಿದ್ದಾರೆ. ಪರೀಕ್ಷೆಯು ಆಗಸ್ಟ್ 30ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.

ಪ್ರೀತಿ, ವಿಶ್ವಾಸದ ಪವಿತ್ರ ಬಾಂಧವ್ಯ ಸದಾ ಅಚಲವಾಗಿರಲಿ: ಪ್ರಧಾನಿ ಮೋದಿಯವರ ರಕ್ಷಾಬಂಧನ ಸಂದೇಶ

ಪ್ರೀತಿ, ವಿಶ್ವಾಸದ ಪವಿತ್ರ ಬಾಂಧವ್ಯ ಸದಾ ಅಚಲವಾಗಿರಲಿ: ಪ್ರಧಾನಿ ಮೋದಿಯವರ ರಕ್ಷಾಬಂಧನ ಸಂದೇಶ

ಪ್ರಧಾನಿ ಮೋದಿ ಅವರು ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದ್ದು, ಸೋದರ-ಸೋದರಿಯರ ನಡುವಿನ ಪವಿತ್ರ ಪ್ರೀತಿ, ವಿಶ್ವಾಸದ ಬಾಂಧವ್ಯ ಸದಾ ಅಚಲವಾಗಿರಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ, ‘ವಿಶ್ವ ಸಂಸ್ಕೃತ ದಿನ’ದ ಮಹತ್ವವನ್ನು ಸ್ಮರಿಸಿ, ಸಂಸ್ಕೃತವು ಭಾರತೀಯ ಪರಂಪರೆಯ ಜ್ಞಾನನಿಧಿ ಎಂದು ಬಣ್ಣಿಸಿದ್ದಾರೆ. ದೇಶದ ಗಡಿ ಕಾಯುವ ಯೋಧರಿಗೆ ರಾಖಿ ಕಳುಹಿಸುವ ಮೂಲಕ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸುವ ರಾಷ್ಟ್ರೀಯ ಸಂಕಲ್ಪವನ್ನೂ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೆಗಾ ಆಪರೇಷನ್: 5 ಹೈಬ್ರಿಡ್ ಉಗ್ರರು ಸೇರಿ 13 ದೇಶವಿರೋಧಿಗಳ ಬಂಧನ, ಭಾರೀ ಶಸ್ತ್ರಾಸ್ತ್ರ ಜಪ್ತಿ

ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೆಗಾ ಆಪರೇಷನ್: 5 ಹೈಬ್ರಿಡ್ ಉಗ್ರರು ಸೇರಿ 13 ದೇಶವಿರೋಧಿಗಳ ಬಂಧನ, ಭಾರೀ ಶಸ್ತ್ರಾಸ್ತ್ರ ಜಪ್ತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 90 ಗಂಟೆಗಳ ಜಂಟಿ ಕಾರ್ಯಾಚರಣೆ ನಡೆಸಿ, ದೊಡ್ಡ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿವೆ. TRF ಬೆಂಬಲಿತ ಹೈಬ್ರಿಡ್ ಉಗ್ರರು ನಡೆಸಲು ಹೊರಟಿದ್ದ ಟಾರ್ಗೆಟೆಡ್ ಕಿಲ್ಲಿಂಗ್ ಕಾರ್ಯಾಚರಣೆಯನ್ನು ತಡೆಯಲಾಗಿದೆ. 13 ದೇಶವಿರೋಧಿಗಳನ್ನು ಬಂಧಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಡಿಯಾಚೆಗಿನ ನೆಟ್‌ವರ್ಕ್ ಭೇದಿಸಲು ತನಿಖೆ ತೀವ್ರಗೊಳಿಸಲಾಗಿದೆ.

ಪುಟಿನ್ ನ್ಯಾಟೋ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ: ಸಿಐಎ ಮುಖ್ಯಸ್ಥರ ರಷ್ಯಾ ಭೇಟಿ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಭಯ

ಪುಟಿನ್ ನ್ಯಾಟೋ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ: ಸಿಐಎ ಮುಖ್ಯಸ್ಥರ ರಷ್ಯಾ ಭೇಟಿ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಭಯ

ಸಿಐಎ ಮುಖ್ಯಸ್ಥರ ರಷ್ಯಾ ಭೇಟಿ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್, ವ್ಲಾಡಿಮಿರ್ ಪುಟಿನ್ ನ್ಯಾಟೋ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಮಾಧ್ಯಮಗಳ ಯುದ್ಧದ ಊಹಾಪೋಹಗಳನ್ನು ಅವರು ತಳ್ಳಿಹಾಕಿದ್ದು, ಕ್ರೆಮ್ಲಿನ್ ಕೂಡ ಇದು ಕಟ್ಟುಕಥೆ ಎಂದಿದೆ. ಈ ಹೇಳಿಕೆಗಳು ರಷ್ಯಾ-ನ್ಯಾಟೋ ಸಂಘರ್ಷದ ಭೀತಿ, ಮೂರನೇ ಮಹಾಯುದ್ಧದ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವ ಪಡೆದಿವೆ.

ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನೇಪಾಳ ಪ್ರವಾಹ: ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಲ-ಮೂತ್ರ ಅಸುರಕ್ಷಿತ ರೀತಿಯಲ್ಲಿ ವಿಲೇವಾರಿ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶೇಷ ಪೂಜೆ
ನೇಪಾಳ ಪ್ರವಾಹದಲ್ಲಿ ಸಿಲುಕಿರೋ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಎಂ
ನೇಪಾಳ ಪ್ರವಾಹದಲ್ಲಿ ಸಿಲುಕಿರೋ ಕನ್ನಡಿಗರಿಗೆ ಧೈರ್ಯ ತುಂಬಿದ ಸಿಎಂ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
34 ಕಾಲೇಜು ಹಾಸ್ಟೆಲ್ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು