ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಾಂಬೆಯ ದರ್ಶನ ಪಡೆಯಲು ಇಂದು ಬೆಂಗಳೂರುನಿಂದ ಹಾಸನಕ್ಕೆ
ಹೆಲಿಕಾಪ್ಟರೊಂದರಲ್ಲಿ ಅಗಮಿಸಿದರು. ಸಿಎಂ ಮತ್ತು ಇತರ ಗಣ್ಯರನ್ನು ಹೊತ್ತ ಹೆಲಿಕಾಪ್ಟರ್ ಹಾಸನ ನಗರದ ಹೊರವಲಯದಲ್ಲಿರುವ ಭೂವನಹಳ್ಳಿ ಹೆಲಿಪ್ಯಾಡ್ನಲ್ಲಿ ಬಂದಿಳಿಯುವ ದೃಶ್ಯವನ್ನು ಇಲ್ಲಿ ನೋಡಬಹುದು. ಸಿದ್ದರಾಮಯ್ಯರನ್ನು ನೋಡಲು ಕಾರ್ಯಕರ್ತರಲ್ಲಿ ಎಲ್ಲಿಲ್ಲದ ಕಾತರ. ಹಾಗಾಗೇ ಚಾಪರ್ ಲ್ಯಾಂಡ್ ಆದ ಕೂಡಲೇ ಅವರು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ಗಳನ್ನು ತಳ್ಳಿ ಹೆಲಿಪ್ಯಾಡ್ನತ್ತ ನುಗ್ಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಪರಮಾಪ್ತನ ಮನೆ ಮೇಲೂ ಇಡಿ ದಾಳಿ, ಮುಂದಿನ ಟಾರ್ಗೆಟ್ ಯಾರು?