AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಟಿಂಗ್​ನಲ್ಲಿ ಲಾಕ್​ಡೌನ್ ಹೇಳ್ತಾರೆ.. ಅದ್ಕೆ ಊರು ಕಡೆ ಹೋಗ್ತೀವಿ: ಬೆಂಗಳೂರಿಂದ ಊರುಗಳತ್ತ ಹೊರಟ ಜನ

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 26, 2021 | 5:31 PM

Share

ಜಾಲಹಳ್ಳಿ ಕ್ರಾಸ್​ನಲ್ಲಿ ಜನವೋ ಜನ . ಸರ್.. ಮತ್ತೆ ಲಾಕ್​ಡೌನ್ ಮಾಡಿದ್ರೆ ಏನ್ಮಾಡೋದು.. ತಿನ್ನೋಕ್ಕೆ ಗತಿ ಇರೋದಿಲ್ಲ ಅಂತಿರೋ ಜನ..

ಮೀಟಿಂಗ್​ನಲ್ಲಿ ಲಾಕ್​ಡೌನ್ ಹೇಳ್ತಾರೆ.. ಅದ್ಕೆ ಊರು ಕಡೆ ಹೋಗ್ತೀವಿ: ಬೆಂಗಳೂರಿಂದ ಊರುಗಳತ್ತ ಹೊರಟ ಜನ. ಲಾಕ್​ಡೌನ್ ಭೀತಿಯಿಂದ ಬೆಂಗಳೂರು ಬಿಟ್ಟು ಊರುಗಳತ್ತ ಹೊರಟ ಜನ. ಜಾಲಹಳ್ಳಿ ಕ್ರಾಸ್​ನಲ್ಲಿ ಜನವೋ ಜನ . ಸರ್.. ಮತ್ತೆ ಲಾಕ್​ಡೌನ್ ಮಾಡಿದ್ರೆ ಏನ್ಮಾಡೋದು.. ತಿನ್ನೋಕ್ಕೆ ಗತಿ ಇರೋದಿಲ್ಲ ಅಂತಿರೋ ಜನ..
(covid crisis people are leaving bengaluru expecting lockdown)

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು