ಒಂದು ಹೆಣ್ಣಿಗೆ ಸಂತಾನ ಎನ್ನುವುದು ಬಹಳ ಮುಖ್ಯ. ತಾಯಿ ಆಗಲು ಪ್ರತಿಯೊಂದು ಹೆಣ್ಣು ಬಯಸುತ್ತದೆ. ಆದರೆ ಕೆಲ ದಂಪತಿಗಳಿಗೆ ಸುಮಾರು ವರ್ಷಗಳು ಮಕ್ಕಳು ಆಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಸಂತಾನಕ್ಕಾಗಿ ದಂಪತಿಗಳು ಸಾಕಷ್ಟು ವೈದ್ಯರನ್ನು ಭೇಟಿ ಮಾಡಿದರು ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಿರುವಾಗ ಸಂತಾನ ಪ್ರಾಪ್ತಿಗೆ ಸುಭ್ರಹ್ಮಣ್ಯಆರಾಧನೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದ್ರೆ ಈ ಸುಭ್ರಹ್ಮಣ್ಯಆರಾಧನೆ ಮಾಡುವುದು ಹೇಗೆ? ಇದರಿಂದ ಹೇಗೆ ಸಂತಾನ ಪ್ರಾಪ್ತಿ ಸಾಧ್ಯವೆಂಬ ನಿಮ್ಮ ಹಲವು ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ಭಕ್ತಿಯಿಂದ ವಿಡಿಯೋ ಒಮ್ಮೆ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.