ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
Darshan Thoogudeepa: ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಇಂದು ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮೀನಾ ಅವರು, ದರ್ಶನ್ ಚೆನ್ನಾಗಿದ್ದಾನೆ, ಶೂಟಿಂಗ್ಗೆ ಎಲ್ಲ ಹೋಗುತ್ತಿದ್ದಾನೆ. ಎಲ್ಲರ ಆಶೀರ್ವಾದ ಅವನ ಮೇಲಿರಲಿ ಎಂದಿದ್ದಾರೆ ಮೀನಾ.
ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಇಂದು ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮೀನಾ ಅವರು, ದರ್ಶನ್ ಚೆನ್ನಾಗಿದ್ದಾನೆ, ಶೂಟಿಂಗ್ಗೆ ಎಲ್ಲ ಹೋಗುತ್ತಿದ್ದಾನೆ. ಎಲ್ಲರ ಆಶೀರ್ವಾದ ಅವನ ಮೇಲಿರಲಿ ಎಂದಿದ್ದಾರೆ ಮೀನಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 02, 2025 05:29 PM