ಭೀರದೇವರ ಜಾತ್ರೆಯ ಸಂಭ್ರಮ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು

Updated on: Oct 23, 2025 | 9:32 PM

ಉತ್ತರ ಕರ್ನಾಟಕದಲ್ಲಿ ಜಾತ್ರೆ ಅಂದ್ರೆನೇ ಬಹಳ‌ ವಿಶೇಷವಾಗಿರುತ್ತೆ. ಅದರಲ್ಲೂ  ಬಂಡಾರ ಜಾತ್ರೆ ಎಂದೇ ಭೀರದೇವರ ಜಾತ್ರೆ ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಟ. ಹೌದು.. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ದೀಪಾವಳಿ ಬಂತಂದ್ರೆ, ಬಂಡಾರದೋಕುಳಿ ಶುರುವಾಗುತ್ತೆ. ಏಕೆಂದರೆ, ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರೆಯಲ್ಲಿ ಬಂಡಾರದ್ದೇ ಕಾರುಬಾರು. ಪಲ್ಲಕ್ಕಿಯಲ್ಲಿ ಕೂತ ಭಗವಂತ, ಊರೊಳಗೆ ಬರ್ತಿದ್ದಂತೆ ಕಣ್ಣಾಯಿಸಿದಷ್ಟು ದೂರಕ್ಕೂ ಬಂಡಾರ ಚಿಮ್ಮೋದಕ್ಕೆ ಶುರುವಾಗುತ್ತೆ. ಭಕ್ತರು ಸಹ ಈ ಭಂಡಾರದಲ್ಲಿ ಮಿಂದೆದ್ದರು.

ವಿಜಯಪುರ, (ಅಕ್ಟೋಬರ್ 23): ಉತ್ತರ ಕರ್ನಾಟಕದಲ್ಲಿ ಜಾತ್ರೆ ಅಂದ್ರೆನೇ ಬಹಳ‌ ವಿಶೇಷವಾಗಿರುತ್ತೆ. ಅದರಲ್ಲೂ  ಬಂಡಾರ ಜಾತ್ರೆ ಎಂದೇ ಭೀರದೇವರ ಜಾತ್ರೆ ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಟ. ಹೌದು.. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ದೀಪಾವಳಿ ಬಂತಂದ್ರೆ, ಬಂಡಾರದೋಕುಳಿ ಶುರುವಾಗುತ್ತೆ. ಏಕೆಂದರೆ, ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರೆಯಲ್ಲಿ ಬಂಡಾರದ್ದೇ ಕಾರುಬಾರು. ಪಲ್ಲಕ್ಕಿಯಲ್ಲಿ ಕೂತ ಭಗವಂತ, ಊರೊಳಗೆ ಬರ್ತಿದ್ದಂತೆ ಕಣ್ಣಾಯಿಸಿದಷ್ಟು ದೂರಕ್ಕೂ ಬಂಡಾರ ಚಿಮ್ಮೋದಕ್ಕೆ ಶುರುವಾಗುತ್ತೆ. ಭಕ್ತರು ಸಹ ಈ ಭಂಡಾರದಲ್ಲಿ ಮಿಂದೆದ್ದರು.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More