Drunk and Drive case: ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಓಡಿಸಿದ ಯುವತಿ ಡಿವೈಡರ್ ಗೆ ಗುದ್ದಿದರೂ ಕಾರಲ್ಲಿದ್ದವರು ಸುರಕ್ಷಿತ!

ಆದರೆ, ಕುಡಿತದ ಮತ್ತಿನಲ್ಲಿ ಕಾರು ಓಡಿಸುವಾಗ ಏನಾದರೂ ಹೆಚ್ಚುಕಡಿಮೆಯಾದರೆ ಏನು ಗತಿ?

Drunk and Drive case: ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಓಡಿಸಿದ ಯುವತಿ ಡಿವೈಡರ್ ಗೆ ಗುದ್ದಿದರೂ ಕಾರಲ್ಲಿದ್ದವರು ಸುರಕ್ಷಿತ!
|

Updated on: Jul 10, 2023 | 1:01 PM

ಬೆಂಗಳೂರು: ವೀಕೆಂಡ್ ಮೋಜು ಮಸ್ತಿಯೇ ಹಾಗೆ ಸ್ವಾಮಿ, ಮದ್ಯದ ಅಮಲಿನಲ್ಲಿ ಕಾರು ಬೈಕ್ ಗಳನ್ನು ಓಡಿಸುವವರು ಸರಹೊತ್ತಲ್ಲಿ ಆಪಘಾತಗಳನ್ನು ನಡೆಸಿ ತಮ್ಮ ಜೊತೆ ಬೇರೆಯವ ಪ್ರಾಣಗಳನ್ನೂ ಅಪಾಯಕ್ಕೊಡ್ಡುತ್ತಾರೆ. ರವಿವಾರ ಅಪರಾತ್ರಿಯಲ್ಲಿ ಪಶ್ಚಿಮ ಬಂಗಾಳ ನೋಂದಣಿಯ (West Bengal registration) ಕೆಂಪುಕಾರು ನಗರದ ಆಡುಗೋಡಿಯಲ್ಲಿರುವ ಆರ್ ಟಿ ಒ ಕಚೇರಿ (RTO) ಬಳಿ ಡಿವೈಡರ್ ಗೆ ಗುದ್ದಿದೆ. ಪ್ರಾಯಶಃ ಅಪಘಾತ ನಡೆದ ಸ್ಥಳದಲ್ಲಿ ಜನರೊಂದಿಗೆ ವಾದ ಮಾಡುತ್ತಿರುವ ಯುವತಿಯೇ ಅಪಾಯಕಾರಿಯಾಗಿ, ಹೆಚ್ಚಿನ ವೇಗದಲ್ಲಿ ಕಾರು ಓಡಿಸುತ್ತಿದ್ದರು ಅನಿಸುತ್ತೆ. ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಆಗಮಿಸುವ ಟ್ರಾಫಿಕ್ ಪೊಲೀಸ್ ನೊಂದಿಗೂ ಯುವತಿ ವಾದ ಮಾಡುತ್ತಾರೆ. ಮದ್ಯಪಾನ (alcohol consumption) ಅವರವರ ವೈಯಕ್ತಿಕ ವಿವೇಚನೆಗೆ ಬಿಟ್ಟಿದ್ದು ಅದನ್ನು ನಾವ್ಯಾರೂ ಪ್ರಶ್ನಿಸಲಾರೆವು. ಆದರೆ, ಕುಡಿತದ ಮತ್ತಿನಲ್ಲಿ ಕಾರು ಓಡಿಸುವಾಗ ಏನಾದರೂ ಹೆಚ್ಚುಕಡಿಮೆಯಾದರೆ ಏನು ಗತಿ? ಡಿವೈಡರ್ ಯುವತಿ ಯಾವುದಾದರೂ ವಾಹನಕ್ಕೆ ಅಥವಾ ಅಲ್ಲಿ ನೆರೆದವರು ಹೇಳುತ್ತಿರುವಂತೆ ಫುಡ್ ಡೆಲಿವರಿ ಬಾಯ್ ಗಳಿಗೆ ಗುದ್ದಿ ಅನಾಹುತವಾದರೆ ಅವರನ್ನು ನಂಬಿಕೊಂಡ ಕುಟುಂಬಗಳು ಅನುಭವಿಸಬಹುದಾದ ಕಷ್ಟವನ್ನು ಒಮ್ಮೆ ಯೋಚಿಸಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ