Horoscope Today: ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 24, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಆಷಾಢ ಮಾಸದ ಈ ಶುಕ್ರವಾರವು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು, ಶಕ್ತಿ, ಧನ ಮತ್ತು ಋಣ ವಿಮುಕ್ತಿಗೆ ಅತ್ಯಂತ ವಿಶೇಷವಾಗಿದೆ. ಆದಿ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಅರ್ಪಿಸುವುದು, ಹೋಮ-ಹವನಗಳು ಶುಭಕರ. ಉಡುಪಿ ಕೃಷ್ಣಮಠದಲ್ಲಿ ಮಹಾಭಿಷೇಕ ಮತ್ತು ವಿಠೋಬ ನವರಾತ್ರಿ ಇಂದಿನಿಂದ ಆರಂಭ. ಇಂದು ರವಿ ಕರ್ಕಾಟಕದಲ್ಲಿ, ಚಂದ್ರ ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 24, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಆಷಾಢ ಮಾಸದ ಈ ಶುಕ್ರವಾರವು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು, ಶಕ್ತಿ, ಧನ ಮತ್ತು ಋಣ ವಿಮುಕ್ತಿಗೆ ಅತ್ಯಂತ ವಿಶೇಷವಾಗಿದೆ. ಆದಿ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಅರ್ಪಿಸುವುದು, ಹೋಮ-ಹವನಗಳು ಶುಭಕರ. ಉಡುಪಿ ಕೃಷ್ಣಮಠದಲ್ಲಿ ಮಹಾಭಿಷೇಕ ಮತ್ತು ವಿಠೋಬ ನವರಾತ್ರಿ ಇಂದಿನಿಂದ ಆರಂಭ. ಇಂದು ರವಿ ಕರ್ಕಾಟಕದಲ್ಲಿ, ಚಂದ್ರ ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.
Published on: Jul 24, 2026 06:30 AM
Follow Us
