ಪದೇ ಪದೇ ಬಂದ್ ಮಾಡೋದು ಸರಿನಾ?

ಪದೇ ಪದೇ ಬಂದ್ ಮಾಡೋದು ಸರಿನಾ?

ಆಯೇಷಾ ಬಾನು

Updated on: Dec 08, 2020 | 10:29 AM

ಕೊರೊನಾದಿಂದ ತತ್ತರಿಸಿರುವ ಜನ ಈಗ ಬಂದ್​ನ ಬಿಸಿ ಎದುರಿಸಲು ಸಿದ್ಧರಾಗಬೇಕಿದೆ. ಇದು ಸರೀನಾ? ಸರಿಯಾಗಿದ್ದರೆ ಎಷ್ಟು ಸರಿ? ಅಥವಾ ಸರ್ವೋಚ್ಛ ನ್ಯಾಯಾಲಯ ಹೇಳಿದಂತೆ ಬಂದ್ ಮಾಡೋದು ತಪ್ಪಾ? ರೈತ ಮುಖಂಡ ಕುರಬೂರು ಶಾಂತಕುಮಾರ್, ಹಿರಿಯ ಕಾಂಗ್ರೆಸ್​ ಮುಖಂಡ ವಿ.ಆರ್. ಸುದರ್ಶನ್ ಮತ್ತು ಹಿರಿಯ ನ್ಯಾಯವಾದಿ ಪುತ್ತಿಗೆ ರಮೇಶ ನಮ್ಮ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.