AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Janardhana Reddy: ಪತಿ ಜೊತೆಗೂಡಿ ಲಂಬಾಣಿ ಡ್ರೆಸ್​ನಲ್ಲಿ ಮತ ಶಿಕಾರಿಗಿಳಿದ ಅರುಣಾಲಕ್ಷ್ಮೀ

Janardhana Reddy: ಪತಿ ಜೊತೆಗೂಡಿ ಲಂಬಾಣಿ ಡ್ರೆಸ್​ನಲ್ಲಿ ಮತ ಶಿಕಾರಿಗಿಳಿದ ಅರುಣಾಲಕ್ಷ್ಮೀ

ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on: Mar 19, 2023 | 1:55 PM

Share

ಪತ್ನಿ ಜೊತೆ ಪ್ರಚಾರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ. ಲಂಬಾಣಿ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟ ಗಣಿಧಣಿ, ಇಬ್ಬರು ಸೇರಿ ಲಂಬಾಣಿ ಸಮುದಾಯದ ಉಡುಗೆ ತೊಟ್ಟು ಪ್ರಚಾರಕ್ಕಿಳಿದಿದ್ದಾರೆ.

ಕೊಪ್ಪಳ: ಪತ್ನಿ ಜೊತೆ ಪ್ರಚಾರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಎಂಟ್ರಿ ಕೊಟ್ಟಿದ್ದಾರೆ. ಗಂಗಾವತಿಯ ಹಿರೇಜಂತಕಲ್​ನ ಸೇವಾಲಾಲ್ ತಾಂಡದಲ್ಲಿ ಗಣಿಧಣಿ ಪತ್ನಿ ಅರುಣಾಲಕ್ಷ್ಮೀ ಜೊತೆಗೂಡಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಲಂಬಾಣಿ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟ ಗಣಿಧಣಿ, ಇಬ್ಬರು ಸೇರಿ ಲಂಬಾಣಿ ಸಮುದಾಯದ ಉಡುಗೆ ತೊಟ್ಟು ಪ್ರಚಾರಕ್ಕಿಳಿದಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Kiran Hanumant Madar
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.