ನಿಮ್ಮನ್ನು ನೋಡಲು ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ:  ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್‌ ಕಾರ್ಯಕರ್ತನ ಆಗ್ರಹ
ನಿಮ್ಮನ್ನು ನೋಡಲು ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ: ಜೆಡಿಎಸ್‌ ಕಾರ್ಯಕರ್ತನ ಆಗ್ರಹ

ನಿಮ್ಮನ್ನು ನೋಡಲು ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡೆ ಕಟ್ಟಿಸಿಕೊಡಿ: ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್‌ ಕಾರ್ಯಕರ್ತನ ಆಗ್ರಹ

Updated on: Mar 31, 2021 | 3:37 PM

ನಿಮ್ಮನ್ನು ನೋಡುವ ಆತುರದಲ್ಲಿ ಚಲಿಸುವ ಬಸ್‌ನಿಂದ ಜಿಗಿದು ಹಲ್ಲು ಮುರಿದುಕೊಂಡಿದ್ದೇನೆ. ಹೀಗಾಗಿ ನನ್ನ ಮುರಿದ ಹಲ್ಲುಗಳನ್ನ ಮತ್ತೆ ಕಟ್ಟಿಸಿಕೊಡಿ ಎಂದು ಶ್ರವಣಬೆಳಗೋಳ ಶಾಸಕ ಬಾಲಕೃಷ್ಣಗೆ ಜೆಡಿಎಸ್‌ ಕಾರ್ಯಕರ್ತರೊಬ್ಬರು ಪತ್ರ ಬರೆದು ಆಗ್ರಹಿಸಿದ ಘಟನೆ ನಡೆದಿದೆ..

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More