ಮಂಡ್ಯ: ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಸಾಗುವ ಮಾರ್ಗ ಮಧ್ಯೆ ನಟ ಅಭಿಷೇಕ್ ಅಂಬರೀಷ್ ಎದುರಾಗಿದ್ದಾರೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಜೈಕಾರ ಹಾಕಿ ಅವರನ್ನು ನೋಡಲು ಮುಗಿಬಿದ್ದರು. ರಾತ್ರಿ ಕಾರ್ಯ ನಿಮಿತ್ತ ಮಂಡ್ಯಕ್ಕೆ ಬರುತ್ತಿದ್ದ ಅಭಿಷೇಕ್ ಪಂಚರತ್ನ ಯಾತ್ರೆಯ ವಾಹನಗಳಿಗೆ ಎದುರಾಗಿದ್ದಾರೆ. ಕಾರಿನಲ್ಲಿ ಅಭಿಷೇಕ್ ಇರುವುದು ಪಕ್ಕ ಆಗುತ್ತಿದ್ದಂರೆ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಜೈ ಕಾರ ಕೂಗಿದ್ರು.