ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

Updated on: Jun 01, 2026 | 3:35 PM

ಶಾಸ್ತ್ರಗಳ ಪ್ರಕಾರ ಗುರುಬಲ ಆಧಾರದ ಮೇಲೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಅಭಿವೃದ್ಧಿ ಹಾಗೂ ಯಶಸ್ಸು ಅವಲಂಬಿತವಾಗಿದೆ. ಇನ್ನು ಜಾಗತಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹೊತ್ತಿನಲ್ಲಿ ಗುರು ಸಂಚಾರದ ಪ್ರಭಾವ ದೇಶದ ಮೇಲೆ ಹೇಗಿದೆ? ಪ್ರಕೃತಿ, ರಾಜಕೀಯ ವಲಯದಲ್ಲಿ ಆಗುವುದೇನು? ದ್ವಾದಶ ರಾಶಿಗಳ ಮೇಲೆ ಗುರು ಸಂಚಾರದ ಪ್ರಭಾವ ಏನು? ಪರಿಹಾರಗಳೇನು? ಡಿಕೆ ಶಿವಕುಮಾರ್ ಅವರಿಗೆ ಎಂಬ ಸಿಗಲಿದೆಯಾ ಗುರುಬಲ ಎನ್ನುವುದನ್ನು ಖ್ಯಾತ ಜ್ಯೋತಿಷ್ಯ ಹರಿಶಾಸ್ತ್ರಿ ಗುರೂಜಿ ಅವರು ವಿವರಿಸಿದ್ದಾರೆ.

ಶಾಸ್ತ್ರಗಳ ಪ್ರಕಾರ ಗುರುಬಲ ಆಧಾರದ ಮೇಲೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಅಭಿವೃದ್ಧಿ ಹಾಗೂ ಯಶಸ್ಸು ಅವಲಂಬಿತವಾಗಿದೆ. ಇನ್ನು ಜಾಗತಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹೊತ್ತಿನಲ್ಲಿ ಗುರು ಸಂಚಾರದ ಪ್ರಭಾವ ದೇಶದ ಮೇಲೆ ಹೇಗಿದೆ? ಪ್ರಕೃತಿ, ರಾಜಕೀಯ ವಲಯದಲ್ಲಿ ಆಗುವುದೇನು? ದ್ವಾದಶ ರಾಶಿಗಳ ಮೇಲೆ ಗುರು ಸಂಚಾರದ ಪ್ರಭಾವ ಏನು? ಪರಿಹಾರಗಳೇನು? ಡಿಕೆ ಶಿವಕುಮಾರ್ ಅವರಿಗೆ ಎಂಬ ಸಿಗಲಿದೆಯಾ ಗುರುಬಲ ಎನ್ನುವುದನ್ನು ಖ್ಯಾತ ಜ್ಯೋತಿಷ್ಯ ಹರಿಶಾಸ್ತ್ರಿ ಗುರೂಜಿ ಅವರು ವಿವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More