“ಭ್ರಷ್ಟಾಚಾರ ನಡೆದರೆ ಫೋನ್ ಮಾಡಿ ಅಂದಿದ್ರಿ, ಈಗ ಆನ್ ಮಾಡಿ ನೋಡೋಣ”: ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು

Updated on: Aug 24, 2026 | 7:09 PM

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಭ್ರಷ್ಟಾಚಾರ ಆರೋಪಗಳು ತೀವ್ರ ಸ್ವರೂಪ ಪಡೆದಿವೆ. ಮುಖ್ಯಮಂತ್ರಿಗಳ ಫೋನ್ ಮಾಡಿ ಹೇಳಿಕೆಗೆ ಸವಾಲು, ವಾಲ್ಮೀಕಿ ಹಗರಣ ಕುರಿತು ರಾಜೀನಾಮೆ ಬೇಡಿಕೆಗಳು ಪ್ರತಿಧ್ವನಿಸಿದವು. 2026-27ರ ಪೂರಕ ಅಂದಾಜುಗಳು ಮಂಡನೆಯಾದವು. ಶಾಸಕರು ಕಲಾಪ ವಿಸ್ತರಣೆ ಮತ್ತು ಸದನದಲ್ಲಿ ವಿವಿಧ ಪತ್ರಗಳನ್ನು ಮಂಡಿಸಿದರು.

ಬೆಂಗಳೂರು, ಆ.24: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಭ್ರಷ್ಟಾಚಾರದ ಆರೋಪಗಳು ಮತ್ತು ಹಣಕಾಸು ವಿಷಯಗಳ ಕುರಿತು ತೀವ್ರ ಚರ್ಚೆಗಳು ನಡೆದವು. ಅಧಿವೇಶನವನ್ನು ಒಂದು ವಾರ ವಿಸ್ತರಿಸುವ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಈ ವೇಳೆ ಶಾಸಕ ಸುನಿಲ್ ಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡುತ್ತಾ, ಭ್ರಷ್ಟಾಚಾರವೇ ನಮ್ಮ ಮೊದಲ ಆದ್ಯತೆ ಎಂದು ಸರ್ಕಾರ ಘೋಷಿಸಿದೆ ಎಂದು ಟೀಕಿಸಿದ್ದರು. ಮುಖ್ಯಮಂತ್ರಿಗಳು ಹಿಂದೆ ಭ್ರಷ್ಟಾಚಾರ ನಡೆದರೆ ನನಗೆ ಫೋನ್ ಮಾಡಿ ಎಂದು ಹೇಳಿದ್ದನ್ನು ಉಲ್ಲೇಖಿಸಿ, ಈಗ ಒಂದು ಫೋನ್ ಆನ್ ಮಾಡಿ ನೋಡಲು ಸವಾಲು ಹಾಕಿದರು. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡಲೇಬೇಕು ಮತ್ತು ವಜಾ ಮಾಡಿ ಎಂದು ಹೇಳಿದರು. ಈ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರು ಸುನಿಲ್ ಮಾತಿಗೆ ಏನು ಹೇಳದ್ರೂ ಎಂಬುದನ್ನು ಈ ವಿಡಿಯೋ ನೋಡಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us