Mysuru: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸರ್ಕಾರೀ ಆಸ್ಪತ್ರೆಯನ್ನು ಖಾಸಗಿಯಾಗಿಸಿ ಮಹಿಳಾ ವೈದ್ಯಾಧಿಕಾರಿ ಡಾ ಕೋಮಲ ಹಗಲು ದರೋಡೆ!

ಮೊನ್ನೆಯಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೈಸೂರು ಜಿಲಾಸ್ಪತ್ರೆಗೆ ಭೇಟಿ ನೀಡಿದ್ದರು.

Mysuru: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸರ್ಕಾರೀ ಆಸ್ಪತ್ರೆಯನ್ನು ಖಾಸಗಿಯಾಗಿಸಿ ಮಹಿಳಾ ವೈದ್ಯಾಧಿಕಾರಿ ಡಾ ಕೋಮಲ ಹಗಲು ದರೋಡೆ!
|

Updated on: Jul 04, 2023 | 11:59 AM

ಮೈಸೂರು: ಗ್ಯಾರಂಟಿಗಳ ಜೊತೆಗೆ ದಕ್ಷ, ಲಂಚಮುಕ್ತ ಆಡಳಿತ ನೀಡುವ ಆಶ್ವಾಸನೆಗಳೊಂದಿಗೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ (Siddaramaiah) ಕಾಂಗ್ರೆಸ್ ಸರ್ಕಾರ ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಲ್ಲಿ ಏನೇನು ನಡೆಯುತ್ತಿದೆ ಅನ್ನೋದನ್ನು ಕೂಡಲೇ ಗಮನಿಸಬೇಕಿದೆ. ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲೇ ಅವ್ಯವಹಾರದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಗರದ ಉದಯಗಿರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ (public health centre) ಮಹಿಳಾ ವೈದ್ಯಾಧಿಕಾರಿ ಡಾ ಕೋಮಲ (Dr Komala) ಚಿಕಿತ್ಸೆಗೆ ಬರುವ ರೋಗಿಗಳಿಂದ ಹಣ ವಸೂಲು ಮಾಡಲು ಸಿಬ್ಬಂದಿಗೆ ಟಾರ್ಗೆಟ್ ನೀಡಿದ್ದಾರೆ ಮತ್ತು ಯಾವ್ಯಾವ ಸೇವೆಗೆ ಎಷ್ಟೆಷ್ಟು ಹಣ ಪಡೆಯಬೇಕು ಅಂತ ದರ ಸಹ ಫಿಕ್ಸ್ ಮಾಡಿದ್ದಾರೆ. ದಿನವೊಂದರಲ್ಲಿ ವಸೂಲಾದ ಹಣದಲ್ಲಿ ಡಾ ಕೋಮಲ ತಮ್ಮ ಪಾಲು ತೆಗೆದುಕೊಂಡು ಉಳಿದಿದ್ದನ್ನು ಸಿಬ್ಬಂದಿಗೆ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಮೊನ್ನೆಯಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮೈಸೂರು ಜಿಲಾಸ್ಪತ್ರೆಗೆ ಭೇಟಿ ನೀಡಿದ್ದರು. ಸಚಿವರೇ, ಈಗ ಮತ್ತೊಮ್ಮೆ ಬಂದು ಈ ಡಾಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ವಿಶ್ವಕಪ್‌ ಗೆಲ್ಲಿಸಿಕೊಟ್ಟ ಆ ಕ್ಯಾಚ್​ ಬಗ್ಗೆ ಸೂರ್ಯಕುಮಾರ್ ಮಾತು
ವಿಶ್ವಕಪ್‌ ಗೆಲ್ಲಿಸಿಕೊಟ್ಟ ಆ ಕ್ಯಾಚ್​ ಬಗ್ಗೆ ಸೂರ್ಯಕುಮಾರ್ ಮಾತು
ಫೋರ್ ತಡೆದ ಫೀಲ್ಡರ್: 5 ರನ್ ಓಡಿದ ಬ್ಯಾಟರ್ಸ್​..!
ಫೋರ್ ತಡೆದ ಫೀಲ್ಡರ್: 5 ರನ್ ಓಡಿದ ಬ್ಯಾಟರ್ಸ್​..!
ವಿಡಿಯೋ: ತರುಣ್-ಸೋನಲ್​ರ ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆ ಹೀಗಿದೆ
ವಿಡಿಯೋ: ತರುಣ್-ಸೋನಲ್​ರ ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆ ಹೀಗಿದೆ
ಕಬಿನಿ‌ ಹಿನ್ನೀರಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಆನೆಗಳ ಜಲಕ್ರೀಡೆ
ಕಬಿನಿ‌ ಹಿನ್ನೀರಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಆನೆಗಳ ಜಲಕ್ರೀಡೆ
ಮೂಕಾಂಬಿಕಾ ಪ್ರಸಾದವನ್ನು ಜೈಲಿಗೆ ತಂದು ಪತಿ ದರ್ಶನ್​ಗೆ ನೀಡಿದ ವಿಜಯಲಕ್ಷ್ಮೀ
ಮೂಕಾಂಬಿಕಾ ಪ್ರಸಾದವನ್ನು ಜೈಲಿಗೆ ತಂದು ಪತಿ ದರ್ಶನ್​ಗೆ ನೀಡಿದ ವಿಜಯಲಕ್ಷ್ಮೀ
ಮೈಲಾರಿ ಹೊಟೇಲ್​​ನಲ್ಲಿ ಬಿಸಿ ಬಿಸಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೊಟೇಲ್​​ನಲ್ಲಿ ಬಿಸಿ ಬಿಸಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮುಡಾ ಹಗರಣ ಸೃಷ್ಟಿಸಿ ಬಿಜೆಪಿಯವರಿಂದ ಬ್ಲ್ಯಾಕ್​ಮೇಲ್: ಸಿದ್ದರಾಮಯ್ಯ
ಮುಡಾ ಹಗರಣ ಸೃಷ್ಟಿಸಿ ಬಿಜೆಪಿಯವರಿಂದ ಬ್ಲ್ಯಾಕ್​ಮೇಲ್: ಸಿದ್ದರಾಮಯ್ಯ
ಬಜೆಟ್​​ನಲ್ಲಿ ಮಂಡ್ಯಕ್ಕೆ ಏನು ಕೊಟ್ಟಿದ್ದೀರಿ? ಸಿದ್ದರಾಮಯ್ಯ ತಿರುಗೇಟು
ಬಜೆಟ್​​ನಲ್ಲಿ ಮಂಡ್ಯಕ್ಕೆ ಏನು ಕೊಟ್ಟಿದ್ದೀರಿ? ಸಿದ್ದರಾಮಯ್ಯ ತಿರುಗೇಟು
ನ್ಯಾಯ ಸಿಗದಿದ್ದರೆ ನಾನೇ ಲಾರಿ ಚಾಲಕನ ಹತ್ಯೆ ಮಾಡುವೆ, ಮೃತನ ತಂದೆ ಆಕ್ರೋಶ
ನ್ಯಾಯ ಸಿಗದಿದ್ದರೆ ನಾನೇ ಲಾರಿ ಚಾಲಕನ ಹತ್ಯೆ ಮಾಡುವೆ, ಮೃತನ ತಂದೆ ಆಕ್ರೋಶ
ಬಿಜೆಪಿ ಜೆಡಿಎಸ್ ಪಾದಯಾತ್ರೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಪರಮೇಶ್ವರ್
ಬಿಜೆಪಿ ಜೆಡಿಎಸ್ ಪಾದಯಾತ್ರೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಪರಮೇಶ್ವರ್