ಇಂದಿನ ಕಾಲದಲ್ಲಿ ವೇಗವಾಗಿ ಬದಲಾಗುತ್ತಿರುವ ವಾತಾವರಣದಲ್ಲಿ, ನಾವು ನಮ್ಮ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ಜೀವನದಲ್ಲಿ ಸಂತೋಷದಿಂದ ಇರಬಹುದು. ಆರೋಗ್ಯಕರ ಜೀವನಶೈಲಿಯು ಮಾನವ ಜೀವನದ ದೊಡ್ಡ ಅವಶ್ಯಕತೆಯಾಗಿದೆ. ಪೌಷ್ಟಿಕಾಂಶ ಮತ್ತು ಕ್ಷೇಮಕ್ಕಾಗಿ ಪೌಷ್ಟಿಕ ಆಹಾರವನ್ನು ಆಯ್ಕೆ ಮಾಡಬೇಕು. ಅಲ್ಲದೆ ನೈಸರ್ಗಿಕ ಅಥವಾ ಸಾವಯವ ಉತ್ಪನ್ನಗಳನ್ನು ಸೇವಿಸಬೇಕು. ಈ ಮೂಲಕ ಜನರನ್ನು ಪರಿಸರದ ಬಗ್ಗೆ ಕಾಳಜಿ ಮತ್ತುಅದರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ನನ್ನ ಭಾರತ ನನ್ನ ಜೀವನದ ಗುರಿಗಳು ಎಂಬ ಅಭಿಯಾನವನ್ನು ಭಾರತ ಸರ್ಕಾರ ಅಭಿಯಾನವನ್ನು ಶುರು ಮಾಡಿದೆ. ಈ ಅಭಿಯಾನಕ್ಕೆ ಟಿವಿ9 ಕೂಡ ಕೈಜೋಡಿಸಿದೆ.
Published On - 12:14 pm, Wed, 9 August 23