My India My Life Goals: ಜೈವಿಕ ಅನಿಲ ಬಳಕೆಗೆ ಹಿಂದೇಟು ಯಾಕೆ? ಅದರ ಬಳಕೆಯಿಂದ ಪ್ರಯೋಜನ ಹಲವು!

ಕೃಷಿ ಚಟುವಟಿಕೆಗಳಿಗೂ ಜೈವಿಕ ಅನಿಲವನ್ನು ಬಳಸಬಹುದು ಮತ್ತು ದೇಶದ ನಾನಾಭಾಗಗಳಲ್ಲಿ ರೈತರು ಇದನ್ನು ಬಳಸುತ್ತಿದ್ದಾರೆ. ರೈತರು ರಸಗೊಬ್ಬ ಬದಲು ಸಾವಯವ ತ್ಯಾಜ್ಯ ಮತ್ತು ಮುನಿಸಿಪಲ್ ತ್ಯಾಜ್ಯವನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.

My India My Life Goals: ಜೈವಿಕ ಅನಿಲ ಬಳಕೆಗೆ ಹಿಂದೇಟು ಯಾಕೆ? ಅದರ ಬಳಕೆಯಿಂದ ಪ್ರಯೋಜನ ಹಲವು!
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 09, 2023 | 6:35 PM

My India My Life Goals: ಜೈವಿಕ ಅನಿಲವನ್ನು (Biogas) ನಾವು ನಿರ್ಲಕ್ಷ್ಯ ಮಾಡುವುದೇ ಜಾಸ್ತಿ ಮಾರಾಯ್ರೇ. ಹಾಗೆ ನೋಡಿದರೆ ಈ ಅನಿಲವನ್ನು ಬಹಳಷ್ಟು ಚಟುವಟಿಕೆಗಳಿಗೆ ಬಳಸಬಹುದು. ನೈಸರ್ಗಿಕ ಬಯೋಗ್ಯಾಸ್ ಇಂಧನದ ಒಂದು ಪ್ರಮುಖ ರೂಪವಾಗಿದ್ದು ಮಿತವ್ಯಯಿಯೂ (economical) ಆಗಿದೆ. ಇದನ್ನು ಶಕ್ತಿಯ ಮೂಲ ಅಂತ ಯಾಕೆ ಹೇಳಲಾಗುತ್ತದೆ ಅಂದರೆ ವಿಭಜಿಸಿದಾಗ ಮಿಥೇನ್ (methane) ಮತ್ತು ಇಂಗಾಲದ ಡೈ ಆಕ್ಸೈಡ್ (carbon dioxide) ನೀಡುತ್ತದೆ. ಬಯೋಗ್ಯಾಸ್ ಬಳಕೆ ತಾಪಮಾನ ಏರಿಕೆಯನ್ನು ಯಶಸ್ವೀಯಾಗಿ ತಡೆಯುತ್ತದೆ ಅಂತ ವಿಜ್ಞಾನಿಗಳು ಹೇಳುತ್ತಾರೆ. ಕೃಷಿ ಚಟುವಟಿಕೆಗಳಿಗೂ ಜೈವಿಕ ಅನಿಲವನ್ನು ಬಳಸಬಹುದು ಮತ್ತು ದೇಶದ ನಾನಾಭಾಗಗಳಲ್ಲಿ ರೈತರು ಇದನ್ನು ಬಳಸುತ್ತಿದ್ದಾರೆ. ನೀವು ರೈತರಾಗಿದ್ದರೆ ರಸಗೊಬ್ಬರ ಕೊಳ್ಳುತ್ತೀರಿ, ಅದರೆ ಅದರ ಬದಲು ಸಾವಯವ ತ್ಯಾಜ್ಯ ಮತ್ತು ಮುನಿಸಿಪಲ್ ತ್ಯಾಜ್ಯವನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Tue, 8 August 23

Follow us
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!