ಅಭಿವೃದ್ಧಿ ಇಲ್ಲದೆ ಸೊರಗುತಿದೆ ವಿಶ್ವ ಶ್ರೇಷ್ಠ ವಚನಕಾರ ಬಸವಣ್ಣನ ಕರ್ಮಭೂಮಿ
ಶರಣ ಪರಂಪರೆಯ ಆ ಪಟ್ಟಣ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನಿರ್ಲಕ್ಷ್ಯಕ್ಕೊಳಪಟ್ಟಿದೆ

ಅಭಿವೃದ್ಧಿ ಇಲ್ಲದೆ ಸೊರಗುತಿದೆ ವಿಶ್ವ ಶ್ರೇಷ್ಠ ವಚನಕಾರ ಬಸವಣ್ಣನ ಕರ್ಮಭೂಮಿ

ಆಯೇಷಾ ಬಾನು

Updated on: Nov 24, 2020 | 1:26 PM

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.