ಅಯೋಧ್ಯೆಗೆ ಭೇಟಿ ನೀಡಿದ ನಟ ರಜನಿಕಾಂತ್; ಇಲ್ಲಿದೆ ವಿಡಿಯೋ

|

Updated on: Aug 21, 2023 | 8:38 AM

ನಟ ರಜನಿಕಾಂತ್ ಸದ್ಯ ಸುತ್ತಾಟದಲ್ಲಿದ್ದಾರೆ. ಈ ಮೊದಲು ಹಿಮಾಲಯ ಭಾಗಕ್ಕೆ ತೆರಳಿ ಅಧ್ಯಾತ್ಮ ಗುರುಗಳನ್ನು ಭೇಟಿ ಮಾಡಿದ್ದಾರೆ. ಭಾನುವಾರ (ಆಗಸ್ಟ್ 20) ಅವರು ಅಯೋಧ್ಯೆಗೆ ತೆರಳಿ ಹನುಮಗಢಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ನಟ ರಜನಿಕಾಂತ್ (Rajinikanth) ಅವರು ಸದ್ಯ ಸುತ್ತಾಟದಲ್ಲಿದ್ದಾರೆ. ಈ ಮೊದಲು ಹಿಮಾಲಯ ಭಾಗಕ್ಕೆ ತೆರಳಿ ಅಧ್ಯಾತ್ಮ ಗುರುಗಳನ್ನು ಭೇಟಿ ಮಾಡಿದ್ದಾರೆ. ಬಳಿಕ ಅವರು ಉತ್ತರ ಪ್ರದೇಶಕ್ಕೆ ಬಂದರು. ಭಾನುವಾರ (ಆಗಸ್ಟ್ 21) ಅವರು ಅಯೋಧ್ಯೆಗೆ ತೆರಳಿ ಹನುಮಗಢಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಲ್ಲಿ ರಜನಿಕಾಂತ್​ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ರಜನಿ ನಮಸ್ಕರಿಸಿದ ಫೋಟೋ ಕೂಡ ಇತ್ತೀಚೆಗೆ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on