ಜಮ್ಮು-ಕಾಶ್ಮೀರ: ವಿಶೇಷ ಸ್ಥಾನಮಾನ ನಿರ್ಣಯ ಕುರಿತು ಮೂರನೇ ದಿನವೂ ವಿಧಾನಸಭೆಯಲ್ಲಿ ಗದ್ದಲ

Updated on: Nov 08, 2024 | 11:20 AM

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 370 ನೇ ವಿಧಿ ರದ್ದು ಮತ್ತು ಪ್ರತಿಪಕ್ಷಗಳ ಮರುಸ್ಥಾಪನೆಯ ನಿರ್ಣಯದ ಕುರಿತು ಮೂರನೇ ದಿನವೂ ಗದ್ದಲ ಮುಂದುವರೆದಿದೆ. ಬಿಜೆಪಿ, ಪಿಸಿ, ಪಿಡಿಪಿ ಮತ್ತು ಎಐಪಿಯ ವಿರೋಧ ಪಕ್ಷದ ಶಾಸಕರು ಗುರುವಾರ ಪಿಡಿಪಿ, ಸಜಾದ್ ಲೋನ್ ಮತ್ತು ಖುರ್ಷೀದ್ ಶೇಖ್ ಮಂಡಿಸಿದ ಆರ್ಟಿಕಲ್ 370 ರದ್ದತಿ ಮತ್ತು ಮರುಸ್ಥಾಪನೆಯ ನಿರ್ಣಯದ ಬಗ್ಗೆ ಗದ್ದಲವನ್ನು ಸೃಷ್ಟಿಸಿದರು ಮತ್ತು ಪರಸ್ಪರರ ವಿರುದ್ಧ ಕೂಗಲು ಪ್ರಾರಂಭಿಸಿದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 370 ನೇ ವಿಧಿ ರದ್ದು ಮತ್ತು ಪ್ರತಿಪಕ್ಷಗಳ ಮರುಸ್ಥಾಪನೆಯ ನಿರ್ಣಯದ ಕುರಿತು ಮೂರನೇ ದಿನವೂ ಗದ್ದಲ ಮುಂದುವರೆದಿದೆ. ಬಿಜೆಪಿ, ಪಿಸಿ, ಪಿಡಿಪಿ ಮತ್ತು ಎಐಪಿಯ ವಿರೋಧ ಪಕ್ಷದ ಶಾಸಕರು ಗುರುವಾರ ಪಿಡಿಪಿ, ಸಜಾದ್ ಲೋನ್ ಮತ್ತು ಖುರ್ಷೀದ್ ಶೇಖ್ ಮಂಡಿಸಿದ ಆರ್ಟಿಕಲ್ 370 ರದ್ದತಿ ಮತ್ತು ಮರುಸ್ಥಾಪನೆಯ ನಿರ್ಣಯದ ಬಗ್ಗೆ ಗದ್ದಲವನ್ನು ಸೃಷ್ಟಿಸಿದರು ಮತ್ತು ಪರಸ್ಪರರ ವಿರುದ್ಧ ಕೂಗಲು ಪ್ರಾರಂಭಿಸಿದರು.

ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹ್ಮದ್ ಶೇಖ್ ಅವರನ್ನು ಮಾರ್ಷಲ್‌ಗಳು ಸದನದಿಂದ ಹೊರಗೆ ಕರೆದೊಯ್ದರು. ವಿಧಾನಸಭೆಯಲ್ಲಿ ಪಿಡಿಪಿ ವಿರುದ್ಧ ಘೋಷಣೆಗಳು ಮೊಳಗಿದವು. ಮೊನ್ನೆ ಗುರುವಾರವೂ ವಿಧಾನಸಭೆಯಲ್ಲಿ ಗದ್ದಲ ಎದ್ದಿತ್ತು. ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More