ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ

Updated on: Apr 26, 2026 | 5:03 PM

Sa Ra Govindu: ನಟ ಚೇತನ್ ಅಹಿಂಸ ಅವರು ನಿನ್ನೆ ಕ್ಷಮೆ ಕೇಳಿ ಇಂದು ಉಲ್ಟಾ ಹೊಡೆದಿದ್ದಾರೆ. ಇಂದು ಮಾತನಾಡಿ, ಅಣ್ಣಾವ್ರ ಸ್ಮಾರಕ ವಿಚಾರದಲ್ಲಿ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದು, ರಾಜ್​ಕುಮಾರ್ ಸಮಾಧಿ ಕುರಿತು ತಾವು ಆಡಿರುವ ಮಾತಿಗೆ ಬದ್ಧ ಎಂದಿದ್ದಾರೆ. ಅಲ್ಲದೆ, ನಿನ್ನೆ ತಮ್ಮಿಂದ ಒತ್ತಾಯಪೂರ್ವಕ ಕ್ಷಮಾಪಣೆ ಕೇಳಿಸಲಾಗಿದೆ’ ಎಂದಿದ್ದಾರೆ. ಚೇತನ್ ಅವರ ಈ ಇಬ್ಬಂದಿತನವನ್ನು ಕಟು ಪದಗಳಲ್ಲಿ ಸಾರಾ ಗೋವಿಂದು ಟೀಕೆ ಮಾಡಿದ್ದಾರೆ. ವಿಡಿಯೋ ನೋಡಿ...

ನಟ ಚೇತನ್ ಅಹಿಂಸ, ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಮಾಡಿದ್ದ ಟೀಕೆಗೆ ಭಾರಿ ಆಕ್ರೋಶ ಎದುರಾಗಿತ್ತು. ನಿನ್ನೆ ಹಲವು ಕನ್ನಡಪರ ಸಂಘಟನೆಗಳು ಚೇತನ್ ಮನೆಗೆ ಮುತ್ತಿಗೆ ಹಾಕಿದ್ದವು. ಈ ವೇಳೆ ನಟ ಚೇತನ್ ಅಹಿಂಸ ಅವರು, ಕರವೇ ಅಧ್ಯಕ್ಷ ಶಿವರಾಮೇಗೌಡ ಎದುರು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಆದರೆ ಇಂದು (ಏಪ್ರಿಲ್ 26) ಮತ್ತೆ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದು, ರಾಜ್​ಕುಮಾರ್ ಸಮಾಧಿ ಕುರಿತು ತಾವು ಆಡಿರುವ ಮಾತಿಗೆ ಬದ್ಧ ಎಂದಿದ್ದಾರೆ. ಅಲ್ಲದೆ, ನಿನ್ನೆ ತಮ್ಮಿಂದ ಒತ್ತಾಯಪೂರ್ವಕ ಕ್ಷಮಾಪಣೆ ಕೇಳಿಸಲಾಗಿದೆ’ ಎಂದಿದ್ದಾರೆ. ಚೇತನ್ ಅವರ ಈ ಇಬ್ಬಂದಿತನವನ್ನು ಕಟು ಪದಗಳಲ್ಲಿ ಸಾರಾ ಗೋವಿಂದು ಟೀಕೆ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us