ಪುನೀತ್ ರಾಜ್​ಕುಮಾರ್ ಸಮಾಧಿಗೆ ನಮಿಸಿ ಪ್ರಚಾರ ಆರಂಭಿಸಿದ ‘ಗೌಳಿ’ ತಂಡ

|

Updated on: Feb 13, 2023 | 8:54 AM

ಪುನೀತ್​ ರಾಜ್​​ಕುಮಾರ್​ ಅವರ ಸಮಾಧಿಗೆ ಪೂಜೆ ಸಲ್ಲಿಸಿದ 'ಗೌಳಿ' ಚಿತ್ರತಂಡ, ಸಿನಿಮಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದೆ. ಈ ಚಿತ್ರಕ್ಕೆ ರಘು ಆಕ್ಷನ್​ ಕಟ್​ ಹೇಳಿದ್ದಾರೆ. ಈ ಸಿನಿಮಾ ಬಗ್ಗೆ ಶ್ರೀನಗರ ಕಿಟ್ಟಿ ಮಾತನಾಡಿದ್ದಾರೆ.

ಶ್ರೀನಗರ ಕಿಟ್ಟಿ ಹಾಗೂ ಪಾವನಾ ಗೌಡ (Pavana Gowda) ನಟಿಸಿರುವ ‘ಗೌಳಿ’ ಚಿತ್ರ (Gouli Movie) ಫೆಬ್ರವರಿ 24ರಂದು ರಿಲೀಸ್​ ಆಗಲಿದೆ.  ಸಿನಿಮಾ ರಿಲೀಸ್​ ಡೇಟ್​ ಹತ್ತಿರವಾದ ಹಿನ್ನೆಲೆಯಲ್ಲಿ ಸಿನಿಮಾಗೆ ಪ್ರಮೋಷನ್ ಕಾರ್ಯ ಶುರುವಾಗಿದೆ. ಡಾ.ರಾಜ್​​ಕುಮಾರ್​ ಹಾಗೂ ಪುನೀತ್​ ರಾಜ್​​ಕುಮಾರ್​ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ‘ಗೌಳಿ’ ಚಿತ್ರತಂಡ, ಸಿನಿಮಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದೆ. ಈ ಚಿತ್ರಕ್ಕೆ ರಘು ಆಕ್ಷನ್​ ಕಟ್​ ಹೇಳಿದ್ದಾರೆ. ಈ ಸಿನಿಮಾ ಬಗ್ಗೆ ಶ್ರೀನಗರ ಕಿಟ್ಟಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on