ತಮಿಳು ಚಿತ್ರರಂಗದ ಕಾಮಿಡಿ ನಟ ವಿವೇಕ್ ಅಸ್ಥಿ ಹುಟ್ಟೂರಿನ ಸ್ಮಶಾನದ ಮರಗಳಿಗೆ ಗೊಬ್ಬರವಾಯ್ತು
ಪ್ರಕೃತಿ ಪ್ರೇಮಿ ವಿವೇಕ್ ಚಿತಾಭಸ್ಮವನ್ನ ವಿವೇಕ್ ಸ್ವಗ್ರಾಮ ಪೆರುಂಗಟೂರ್ ಗೆ ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಸಸಿಗಳನ್ನ ನೆಟ್ಟು ಆ ಸಸಿಗಳಿಗೆ ಗೊಬ್ಬರವಾಗಿ ಹಾಕಿದ್ದಾರೆ
ತಮಿಳು ಚಿತ್ರರಂಗದ ಕಾಮಿಡಿ ನಟ ವಿವೇಕ್ ಅಸ್ಥಿ ಹುಟ್ಟೂರಿನ ಸ್ಮಶಾನದ ಮರಗಳಿಗೆ ಗೊಬ್ಬರವಾಯ್ತು:
ತಮಿಳು ನಟ ವಿವೇಕ್ ಇತ್ತೀಚೆಗಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿವೇಕ್ ಅಸ್ಥಿಯನ್ನ ಕುಟುಂಬದವರು ಯಾವುದೇ ನದಿಯಲ್ಲಿ ಬಿಟ್ಟಿಲ್ಲ. ಬದ್ಲಾಗಿ ವಿವೇಕ್ ಸ್ವಗ್ರಾಮ ಪೆರುಂಗಟೂರ್ ಗೆ ತೆಗೆದುಕೊಂಡು ಹೋಗಿ ಪ್ರಕೃತಿ ಪ್ರೇಮಿಯಾದ ವಿವೇಕ್ ಚಿತಾಭಸ್ಮವನ್ನ ಸ್ಮಶಾನದಲ್ಲಿ ಸಸಿಗಳನ್ನ ನೆಟ್ಟು ಆ ಸಸಿಗಳಿಗೆ ಗೊಬ್ಬರವಾಗಿ ಹಾಕಿದ್ದಾರೆ.
(Tamil comedian vivek ashes used as manure for trees in his native)
Vivek: ತಮಿಳು ನಟ ವಿವೇಕ್ ನಿಧನಕ್ಕೆ ಕಂಬನಿ ಮಿಡಿದ ಪುನೀತ್, ರಜನಿಕಾಂತ್, ಪ್ರಕಾಶ್ ರೈ, ರೆಹಮಾನ್
Published on: Apr 30, 2021 02:35 PM
Follow Us
Latest Videos
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
