ಟಿವಿ9 ಮತ ಯಾತ್ರೆ: ಬಸವಕಲ್ಯಾಣ ಮತದಾರರ ಒಲವು ಯಾರತ್ತ?
ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್, ಕಾಂಗ್ರೆಸ್ನಿಂದ ಮಲ್ಲಮ್ಮ ಮತ್ತು ಜೆಡಿಎಸ್ನಿಂದ ಸಯ್ಯದ್ ಯಸ್ರಾಬ್ ಅಲಿ ಖಾದ್ರಿ ಕಣದಲ್ಲಿದ್ದಾರೆ. ಆದರೆ ಬಸವಕಲ್ಯಾಣ ಮತದಾರರ ಒಲವು ಯಾರತ್ತ? ವೀಕ್ಷಿಸಿ ಟಿವಿ9 ಮತ ಯಾತ್ರೆ
Follow Us
