ಜೋಶಿ-ಶೆಟ್ಟರ್‌ ಎದುರೇ ಕಾಂಗ್ರೆಸ್‌ ಶಾಸಕ-ಬಿಜೆಪಿ ನಾಯಕನ ಕಿತ್ತಾಟ, ಕಾರ್ಯಕರ್ತರ ರಂಪಾಟ!
ಕೈಶಾಸಕ-ಕಮಲ ನಾಯಕನ ಕಿತ್ತಾಟ!

ಜೋಶಿ-ಶೆಟ್ಟರ್‌ ಎದುರೇ ಕಾಂಗ್ರೆಸ್‌ ಶಾಸಕ-ಬಿಜೆಪಿ ನಾಯಕನ ಕಿತ್ತಾಟ, ಕಾರ್ಯಕರ್ತರ ರಂಪಾಟ!

ಆಯೇಷಾ ಬಾನು

Updated on: Dec 08, 2020 | 10:25 AM

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೈತ ಭವನವನ್ನ ನಿರ್ಮಿಸಿಲಾಗಿತ್ತು - ಅದರ ಉಧ್ಘಾಟನೆಯೂ ಕೂಡಾ ಅದ್ದೂರಿಯಾಗಿ ನಡೆಯಬೇಕಿತ್ತು - ಆದ್ರೆ ಬಿಜೆಪಿ - ಕಾಂಗ್ರೆಸ್ ನಾಯಕರ ಏಯ್ ಹೋಯ್ ಜಗಳಕ್ಕೆ ಇಡೀ ಸಮಾರಂಭವೇ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋಗಿತ್ತು. ಅರೇ ಅವರ್ ಕಿತ್ತಾಡಿದ್ರು.

Published on: Dec 08, 2020 10:24 AM
Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.