ವಿಜಯನಗರ: ಹಳ್ಳದಲ್ಲಿ ಕೈ ತೊಳೆಯಲು ಹೋದ ಯುವಕ ಏನಾದ ನೋಡಿ, ವಿಡಿಯೋ ಇಲ್ಲಿದೆ

| Updated By: ವಿವೇಕ ಬಿರಾದಾರ

Updated on: Jun 12, 2024 | 11:44 AM

ಕೈ ತೊಳೆಯಲು ಹೋಗಿ ಯುವಕ ಮಂಜುನಾಥ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಹಳ್ಳದಲ್ಲಿ ಆಯ ತಪ್ಪಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಯಾಮದಿಂದ ಪಾರಾಗಿದ್ದಾನೆ. ಘಟನೆ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯನಗರ, ಜೂನ್​ 12: ಕೈ ತೊಳೆಯಲು ಹೋಗಿ ಯುವಕ ಮಂಜುನಾಥ ಕೂಡ್ಲಿಗಿ (Kudalagi) ತಾಲೂಕಿನ ಚಂದ್ರಶೇಖರಪುರ ಗ್ರಾಮದ ಹಳ್ಳದಲ್ಲಿ (Brook) ಆಯ ತಪ್ಪಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಯಾಮದಿಂದ ಪಾರಾಗಿದ್ದಾನೆ. ಅಪಾಯ ಅಂತಾ ಗೊತ್ತಿದ್ದರು ಯುವಕ ಮಂಜುನಾಥ್​​ ಹಳ್ಳದ ನೀರಲ್ಲಿ ಕೈ ತೊಳಯಲು ಮುಂದಾಗಿದ್ದಾನೆ. ಆಗ ಆಯ ತಪ್ಪಿ ಹಳ್ಳದ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದನು. ಈ ವೇಳೆ ಗ್ರಾಮಸ್ಥರ ನೆರವಿನಿಂದ ಪಾರಾಗಿದ್ದಾನೆ. ಘಟನೆ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ನೋಡಿ: ‘ಮಾತು ಬರುತ್ತಿಲ್ಲ, ದರ್ಶನ್​ಗಾಗಿ ಪ್ರಾರ್ಥಿಸುತ್ತೇನೆ’; ಆಘಾತ ಹೊರಹಾಕಿದ ಸಂಜನಾ ಗಲ್ರಾನಿ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on