ಟಗರು ಕಾಳಗ! ತಾರಕಕ್ಕೇರಿದ ಸಿದ್ದರಾಮಯ್ಯ-ವಿಶ್ವನಾಥ್‌ ಮಾತಿನ ಸಮರ
ಸಿದ್ದರಾಮಯ್ಯvs ವಿಶ್ವನಾಥ್‌

ಟಗರು ಕಾಳಗ! ತಾರಕಕ್ಕೇರಿದ ಸಿದ್ದರಾಮಯ್ಯ-ವಿಶ್ವನಾಥ್‌ ಮಾತಿನ ಸಮರ

ಆಯೇಷಾ ಬಾನು

Updated on: Dec 06, 2020 | 1:28 PM

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಹೋರಾಟದಲ್ಲಿ ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ನಡುವಿನ ಜಟಾಪಟಿ ಮುಂದುವರಿದಿದೆ. ಸಿದ್ದರಾಮಯ್ಯ ಹೋರಾಟಕ್ಕೆ ಬರಬೇಕು ಅವರೆ ನಾಯಕತ್ವ ವಹಿಕೊಳ್ಳಬೇಕು ಅಂತ ವಿಶ್ವನಾಥ್ ಆಹ್ವಾನ ನೀಡಿದ್ದಾರೆ. ಆದ್ರೆ ವಿಶ್ವನಾಥ್ ಆಹ್ವಾನವನ್ನ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.

War Of Words Between Siddaramaiah And Vishwanath Intensifies Over ST Agitation

Follow Us