ಧರ್ಮ ದಂಗಲ್ ನಡುವೆ ಮೈಸೂರಿನಲ್ಲಿ ಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ಸಮುದಾಯದ ಯುವಕರು; ವಿಡಿಯೋ ನೋಡಿ

| Updated By: shivaprasad.hs

Updated on: Apr 23, 2022 | 8:37 PM

ಮೃತಪಟ್ಟ ಹಿಂದೂ ಮಹಿಳೆಯ ಶವಸಂಸ್ಕಾರವನ್ನು ಮುಸ್ಲಿಂ ಸಮುದಾಯದ ಯುವಕರು ನೆರವೇರಿಸಿದ್ದಾರೆ. ಮೃತ ಜಯಕ್ಕನಿಗೆ ಇಬ್ಬರು ಸೊಸೆ ಬಿಟ್ಟರೆ ಬೇರೆ ಸಂಬಂಧಿಗಳಿರಲಿಲ್ಲ.

ಮೈಸೂರು: ರಾಜ್ಯದಲ್ಲಿ ಹಿಜಾಬ್​ನಿಂದ (Hijab) ಆರಂಭವಾದ ಗಲಾಟೆ ಈಗಲೂ ಒಂದಲ್ಲ ಒಂದು ವಿಚಾರಕ್ಕೆ ಮುಂದುವರಿದಿದೆ. ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆಯುತ್ತಿದೆ. ಧರ್ಮಗಳ ಕೆಲ ಸಂಪ್ರದಾಯಗಳು ಸದ್ಯ ಬಹಳ ಚರ್ಚೆಗೆ ಕಾರಣವಾಗಿದೆ. ಈ ಧರ್ಮ ದಂಗಲ್ ನಡುವೆ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸೌಹಾರ್ದತೆಯ ಸಂದೇಶ ಸಾರಿದ್ದಾರೆ. ಗೌಸಿಯಾನಗರದಲ್ಲಿ ಅನಾರೋಗ್ಯದಿಂದ 60 ವರ್ಷದ ಜಯಕ್ಕ ಎಂಬ ಮಹಿಳೆ ಮೃತಪಟ್ಟಿದ್ದರು. ಮೃತಪಟ್ಟ ಹಿಂದೂ ಮಹಿಳೆಯ ಶವಸಂಸ್ಕಾರವನ್ನು ಮುಸ್ಲಿಂ ಸಮುದಾಯದ ಯುವಕರು ನೆರವೇರಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಂತಿಮ ಕಾರ್ಯ ನೆರವೇರಿಸಿದರು.

ಇದನ್ನೂ ಓದಿ

ರಾಯಚೂರು: ಒಂದೇ ಮರಕ್ಕೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

KKR vs GT Live Score, IPL 2022: ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್; ಕೆಕೆಆರ್ ಬೌಲಿಂಗ್

Published On - 3:23 pm, Sat, 23 April 22

Follow us on