ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ
Reliance Jio: ಜಿಯೋ ಬಳಕೆದಾರರಿಗೆ ಅಚ್ಚರಿ ವೈಶಿಷ್ಟ್ಯ: ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ಹಣ ವಾಪಸ್
Wrong Number Recharge: ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು MyJio ಆ್ಯಪ್ ಮೂಲಕ ರೀಚಾರ್ಜ್ ಮಾಡಿ ಆಕಸ್ಮಿಕವಾಗಿ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ, ಕೆಲವೇ ಗಂಟೆಗಳಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಜಿಯೋ ತನ್ನ ಬಳಕೆದಾರರಿಗೆ ಈರೀತಿಯ ಒಂದು ವೈಶಿಷ್ಟ್ಯವನ್ನು ನೀಡುತ್ತದೆ. ಈ ವೈಶಿಷ್ಟ್ಯವು MyJio ಅಪ್ಲಿಕೇಶನ್ ಮೂಲಕ ವಹಿವಾಟು ನಡೆಸಿದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ.
- Sainandha P
- Updated on: Apr 27, 2026
- 11:15 am
DC vs RCB: ದೆಹಲಿಯಲ್ಲಿ ಇತಿಹಾಸ ರಚಿಸಲು ಸಿದ್ಧವಾದ ವಿರಾಟ್ ಕೊಹ್ಲಿ
virat kohli milestones: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಬಹುದು. ಐಪಿಎಲ್ನಲ್ಲಿ 9,000 ರನ್ಗಳನ್ನು ತಲುಪಲು ಅವರಿಗೆ 111 ರನ್ಗಳು ಮತ್ತು ಭಾರತದಲ್ಲಿ 10,000 ಟಿ20 ರನ್ಗಳನ್ನು ತಲುಪಲು ಕೇವಲ 68 ರನ್ಗಳ ಅವಶ್ಯಕತೆಯಿದೆ. ಇದು ಇಂದಿನ ಮಹತ್ವದ ಪಂದ್ಯದಲ್ಲೇ ಆಗುವ ನಿರೀಕ್ಷೆ ಇದೆ.
- Sainandha P
- Updated on: Apr 27, 2026
- 10:24 am
Abhishek Sharma: ಹೋಟೆಲ್ನಲ್ಲಿ ಅಭಿಷೇಕ್ ಶರ್ಮಾ ಅವರ ಕೈ ಹಿಡಿದು ತನ್ನತ್ತ ಎಳೆದ ಅಪರಿಚಿತ ಹುಡುಗಿ: ವಿಡಿಯೋ ವೈರಲ್
IPL 2026: ಐಪಿಎಲ್ 2026 ರಲ್ಲಿ, ಸನ್ರೈಸರ್ಸ್ ಹೈದರಾಬಾದ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಅವರಿಗೆ ಈಗ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅದರಲ್ಲೂ ಮಹಿಳಾ ಫ್ಯಾನ್ಸ್ ಅಧಿಕ. ಮೊನ್ನೆಯಷ್ಟೆ ಜೈಪುರದಲ್ಲಿ ಪಂದ್ಯ ಆಡಲು ಹೋಟೆಲ್ನಿಂದ ಹೊರಡುವಾಗ, ಒಬ್ಬ ಹುಡುಗಿ ಇದ್ದಕ್ಕಿದ್ದಂತೆ ಅಭಿಷೇಕ್ ಅವರ ಕೈಯನ್ನು ಹಿಡಿದು ತನ್ನ ಕಡೆಗೆ ಎಳೆದುಕೊಂಡ ಘಟನೆ ನಡೆದಿದೆ.
- Sainandha P
- Updated on: Apr 27, 2026
- 12:58 pm
LSG vs KKR, IPL 2026: ಲಕ್ನೋವನ್ನು ಸೋಲಿಸಿದ ನಂತರ ರಿಂಕು ಸಿಂಗ್ ಆಡಿದ ಮಾತಿಗೆ ಇಡೀ ಸ್ಟೇಡಿಯಂ ಫಿದಾ
Rinku Singh post match presentation: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರಿಂಕು ಸಿಂಗ್, ಕಠಿಣ ಸಮಯದಲ್ಲಿ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯುವುದು ತಮ್ಮ ಗುರಿ ಎಂದು ಹೇಳಿದರು. ಇದೇವೇಳೆ ಸೂಪರ್ ಓವರ್, ಅದ್ಭುತ ಕ್ಯಾಚ್ ಬಗ್ಗೆಯೂ ಮಾತನಾಡಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ರಿಂಕು ಆಡಿದ ಮಾತುಗಳು ಇಲ್ಲಿವೆ ನೋಡಿ.
- Sainandha P
- Updated on: Apr 27, 2026
- 8:50 am
Fake Ai Cheque: ಸಾಮಾಜಿಕ ಜಾಲತಾಣಗಳನ್ನು ಬೆಚ್ಚಿಬೀಳಿಸಿದ ಬ್ಯಾಂಕ್ ಚೆಕ್: ಅಷ್ಟಕ್ಕೂ ಇದರಲ್ಲಿ ಏನಿದೆ ನೋಡಿ
AI Generated Fake Cheque: ಸಾಮಾಜಿಕ ಮಾಧ್ಯಮದಲ್ಲಿ ChatGPT ಇಮೇಜ್ 2.0 ಬಳಸಿ ಒಬ್ಬ ವ್ಯಕ್ತಿ ಬ್ಯಾಂಕ್ ಚೆಕ್ನ ಚಿತ್ರವನ್ನು ರಚಿಸಿದ್ದಾರೆ. ಇದು ನೋಡಲು ಸಾಮಾನ್ಯ ಅಥವಾ ನಕಲಿ ಚೆಕ್ನಂತೆ ಕಾಣುತ್ತಿರಲಿಲ್ಲ; ಥೇಟ್ ಒರಿಜಿನಲ್ ರೀತಿಯಲ್ಲೇ ಇದೆ. ಬ್ಯಾಂಕ್ ಹೆಸರು, ಖಾತೆ ಸಂಖ್ಯೆ ಮತ್ತು ಕೆಳಭಾಗದಲ್ಲಿರುವ MICR ರೇಖೆಯನ್ನು ಸಹ ಇದು ನಿಖರವಾಗಿ ಹೊಂದಿದೆ.
- Sainandha P
- Updated on: Apr 26, 2026
- 11:20 am
Vaibhav Suryavamshi: ಮೈದಾನದಲ್ಲೇ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ
RR vs SRH, IPL 2026: ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ, ಎಸ್ಆರ್ಹೆಚ್ ವಿರುದ್ಧ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು, ಇದು ಐಪಿಎಲ್ನಲ್ಲಿ ಮೂರನೇ ಅತ್ಯಂತ ವೇಗದ ಶತಕವಾಗಿದೆ. ತಮ್ಮ ಇನ್ನಿಂಗ್ಸ್ನಲ್ಲಿ 12 ಸಿಕ್ಸರ್ಗಳನ್ನು ಬಾರಿಸಿದ್ದ ವೈಭವ್, ಶತಕ ತಲುಪಿದ ತಕ್ಷಣ ವೈಭವ್ ಮೈದಾನದಲ್ಲಿ ಕಣ್ಣೀರು ಹಾಕಿದರು.
- Sainandha P
- Updated on: Apr 26, 2026
- 10:46 am
DC vs PBKS Records: 529 ರನ್ಸ್, 33 ಸಿಕ್ಸರ್ಸ್, 49 ಬೌಂಡರಿಗಳು: ದಾಖಲೆಯ ಪುಸ್ತಕ ಬರೆದ ದೆಹಲಿ-ಪಂಜಾಬ್ ಪಂದ್ಯ
Delhi-Punjab, IPL 2026: ಐಪಿಎಲ್ 2026 ರ 35 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 265 ರನ್ಗಳ ವಿಶ್ವ ದಾಖಲೆಯ ಗುರಿಯನ್ನು ಬೆನ್ನಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ನ ಕೆಎಲ್ ರಾಹುಲ್ 152 ರನ್ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣವಾಯಿತು. ಮುಖ್ಯವಾಗಿ ಇದು ಐಪಿಎಲ್ನಲ್ಲಿ ಮಾತ್ರವಲ್ಲದೆ ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೂ ಅತ್ಯಧಿಕ ಯಶಸ್ವಿ ರನ್-ಚೇಸ್ ಆಗಿದೆ.
- Sainandha P
- Updated on: Apr 26, 2026
- 9:45 am
Karun Nair: ಕರುಣ್ ನಾಯರ್ನಿಂದ ಒಂದಲ್ಲ ಎರಡು ಕ್ಯಾಚ್ ಡ್ರಾಪ್: ಕೆಎಲ್ ರಾಹುಲ್ ಸ್ಫೋಟಕ ಆಟ ವ್ಯರ್ಥ
DC vs PBKS, IPL 2026: ಐಪಿಎಲ್ 2026 ರಲ್ಲಿ ನಡೆದ 35ನೇ ಪಂದ್ಯದಲ್ಲಿ ಕರುಣ್ ನಾಯರ್ ಅವರು ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್ಗಳನ್ನು ಕೈಬಿಟ್ಟಿದ್ದು ಡೆಲ್ಲಿ ಕ್ಯಾಪಿಟಲ್ಸ್ಗೆ ಮಹತ್ವದ ತಿರುವು ನೀಡಿತು. ಇದು ಪಂಜಾಬ್ ಕಿಂಗ್ಸ್ ತಂಡಕ್ಕೆ 265 ರನ್ಗಳ ವಿಶ್ವ ದಾಖಲೆಯ ಗುರಿಯನ್ನು ತಲುಪಲು ಸಹಾಯ ಮಾಡಿತು. ಮತ್ತೊಂದೆಡೆ ಕೆಎಲ್ ರಾಹುಲ್ ಅವರ ಮನಮೋಹಕ ಇನ್ನಿಂಗ್ಸ್ ವ್ಯರ್ಥವಾಯಿತು.
- Sainandha P
- Updated on: Apr 26, 2026
- 8:39 am
May Festival List 2026: ಮೇ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಮೇ ತಿಂಗಳಲ್ಲಿಯೂ ಹತ್ತು ಹಲವಾರು ಹಬ್ಬಗಳು ಆಚರಣೆಗಳಿವೆ. ಕೂರ್ಮ ಜಯಂತಿಯಿಂದ ಭಾಗೀರಥ ಜಯಂತಿಯವರೆಗೆ ಈ ವರ್ಷದ ಐದನೇ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 24, 2026
- 8:06 pm
Video: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ
ಪುಟಾಣಿ ಮಕ್ಕಳು ಶಾಲಾ ಶಿಕ್ಷಕರನ್ನು ಯಾಮಾರಿಸುವುದಿದೆ. ಕೆಲವೊಮ್ಮೆ ಕ್ಲಾಸ್ ರೂಮ್ ನಲ್ಲಿ ಟೀಚರ್ ಗೆ ತಿಳಿಯದಂತೆ ತಿಂಡಿ ತಿಂದು ಸಿಕ್ಕಿ ಬೀಳುತ್ತಾರೆ. ಈ ವಿಡಿಯೋ ನೋಡಿದ್ರೆ ನಿಮಗೆ ನಿಮ್ಮ ಬಾಲ್ಯ ಖಂಡಿತ ನೆನಪಾಗುತ್ತದೆ. ಪುಟ್ಟ ಹುಡುಗನು ಕ್ಲಾಸ್ ರೂಮ್ ನಲ್ಲಿ ಟೀಚರ್ಗೆ ತಿಳಿಯದಂತೆ ಟಿಫಿನ್ ಬಾಕ್ಸ್ ಓಪನ್ ಮಾಡಿ ತಿಂಡಿ ತಿಂದಿದ್ದಾನೆ. ಪುಟಾಣಿಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
- Sainandha P
- Updated on: Apr 24, 2026
- 12:55 pm
National Panchayati Raj Day 2026: ಏಪ್ರಿಲ್ 24 ರಂದೇ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸುವುದು ಏಕೆ?
ಭಾರತ ಹಳ್ಳಿಗಳಿಂದ ಕೂಡಿದ ದೇಶ ಎನ್ನುವುದು ತಿಳಿದಿರುವ ವಿಚಾರ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಸಾಧ್ಯ. ಹೀಗಾಗಿ ಸ್ಥಳೀಯ ಆಡಳಿತ ವ್ಯವಸ್ಥೆಗಳು ಹಳ್ಳಿಗಳ ಜನರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತವೆ. ಪಂಚಾಯತ್ ರಾಜ್ ವ್ಯವಸ್ಥೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಆದರೆ, ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸುವುದು ಏಕೆ? ಈ ದಿನದ ಇತಿಹಾಸ ಹಾಗೂ ಮಹತ್ವ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
- Sainandha P
- Updated on: Apr 24, 2026
- 10:23 am
Video: ಲಂಡನ್ನಲ್ಲಿ 100 ರೂ ದಿನಸಿ ಶಾಪಿಂಗ್ ಚಾಲೆಂಜ್ ಸ್ವೀಕರಿಸಿದ ಭಾರತೀಯ ಮಹಿಳೆ
ಈಗಿನ ಕಾಲದಲ್ಲಿ ಎಷ್ಟು ಸಂಬಳವಿದ್ರೂ ಸಾಲಲ್ಲ. ಬರೋ ಸಂಬಳದಲ್ಲಿ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದು ಕಷ್ಟ. ಹೀಗಿರುವಾಗ ಭಾರತೀಯ ಮಹಿಳೆಯೊಬ್ಬರು ಲಂಡನ್ನಲ್ಲಿ ದಿನಸಿ ಶಾಪಿಂಗ್ ಚಾಲೆಂಜ್ ಸ್ವೀಕರಿಸಿದ್ದು, ಕೇವಲ 100 ರೂ ಬಜೆಟ್ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸುವುದಾಗಿದೆ. ಆದರೆ ಕಡಿಮೆ ಬಜೆಟ್ನ ಶಾಪಿಂಗ್ ಚಾಲೆಂಜ್ ಭಾರತ ಹಾಗೂ ಲಂಡನ್ ನಡುವಿನ ಖರೀದಿ ಸಾಮರ್ಥ್ಯದಲ್ಲಿನ ವ್ಯತ್ಯಾಸದ ಕುರಿತು ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Apr 23, 2026
- 6:06 pm